ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಗಮನಕ್ಕೂ ತರದೆ ₹ 17 ಕೋಟಿ ಬಿಡುಗಡೆ: ಬಿ.ಆರ್.ಪಾಟೀಲ

ವಸತಿ ಶಾಲೆ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ಜೊತೆಗೆ ಅಲ್ಪಸಂಖ್ಯಾತರ ಇಲಾಖೆಯಿಂದಲೂ ಅನುದಾನ
Published : 22 ಜೂನ್ 2025, 13:18 IST
Last Updated : 22 ಜೂನ್ 2025, 13:18 IST
ಫಾಲೋ ಮಾಡಿ
Comments
ಕ್ಷೇತ್ರದ ಶಾಸಕರಿಗೆ ಮಾಹಿತಿ ಕೊಡದೆ ಆಳಂದದಲ್ಲಿ ವಸತಿ ಶಾಲೆಯ ಭೂಮಿಪೂಜೆ ನೆರವೇರಿಸಿದ್ದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಈ ಬಗ್ಗೆ ವಿಧಾನಸಭಾ ಸಭಾಪತಿಗೆ ಹಕ್ಕುಚ್ಯುತಿ ಮಂಡಿಸಿ ಪತ್ರ ಸಹ ಸಲ್ಲಿಸಿದ್ದೇನೆ
ಬಿ.ಆರ್.ಪಾಟೀಲ ಆಳಂದ ಶಾಸಕ ಯೋಜನಾ ಆಯೋಗದ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT