ಗುರುವಾರ, 6 ನವೆಂಬರ್ 2025
×
ADVERTISEMENT
ADVERTISEMENT

ಕಾರಟಗಿ: 1,434 ಹೆಕ್ಟೇರ್‌ ಬೆಳೆ ಹಾನಿ

ಕೆ. ಮಲ್ಲಿಕಾರ್ಜುನ
Published : 6 ನವೆಂಬರ್ 2025, 5:26 IST
Last Updated : 6 ನವೆಂಬರ್ 2025, 5:26 IST
ಫಾಲೋ ಮಾಡಿ
Comments
ಕಾರಟಗಿ ತಾಲ್ಲೂಕಿನಾದ್ಯಂತ ಕಂದಾಯ, ಕೃಷಿ ಇಲಾಖೆಗಳು ಜಂಟಿ ಸರ್ವೆ ನಡೆಸಿದ್ದು 1,434 ಹೆಕ್ಟೇರ್‌ ಭತ್ತದ ಬೆಳೆ ಹಾನಿಗೀಡಾಗಿದೆ. ಗ್ರಾಮ, ಕ್ಯಾಂಪ್‌ಗಳವಾರು ಸಮಗ್ರ ವರದಿ ಜಿಲ್ಲಾಧಿಕಾರಿಗೆ ಕಳುಹಿಸಲಾಗುತ್ತದೆ
ಎಂ. ಕುಮಾರಸ್ವಾಮಿ, ತಹಶೀಲ್ದಾರ್‌, ಕಾರಟಗಿ 
ಹೆಚ್ಚು ಭತ್ತ, ಮೆಕ್ಕೆಜೋಳ, ತೊಗರಿ ಬೆಳೆಯಲಾಗಿದೆ. ಭತ್ತ ಹಾನಿ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಸರ್ವೆ ಮಾಡಿ ಮೇಲಧಿಕಾರಿಗಳಿಗೆ ವರದಿ ಕಳಿಸಲಾಗಿದೆ  
ಎಂ. ಕುಮಾರಸ್ವಾಮಿ, ತಹಶೀಲ್ದಾರ್‌, ಕಾರಟಗಿ 
ಎಕರೆಗೆ ಸುಮಾರು 10 ಚೀಲದಷ್ಟು ಭತ್ತದ ಬೆಳೆ ನೆಲದ ಪಾಲಾಗಿದೆ. ಎಕರೆಗೆ ₹50 ಸಾವಿರ ಖರ್ಚು ಮಾಡಿದ್ದೇವೆ. ಎರಡು ಬಾರಿ ಬೆಳೆ ಹಾನಿಯಾಗಿದ್ದರೂರಿಹಾರ ನೀಡಲು ಸರ್ಕಾರ ಮೀನಮೇಷ ಮಾಡುತ್ತಿದೆ
ನಾರಾಯಣ ಪ ಈಡಿಗೇರ ರಾಜ್ಯ ರೈತ ಸಂಘದ ತಾಲ್ಲೂಕಾಧ್ಯಕ್ಷ
ರೈತರು ಭಾರಿ ಸಂಕಷ್ಟ ಎದುರಿಸಿ ಬೆಳೆ ಪಡೆಯಬೇಕಿದೆ. ಎಕರೆಗೆ ಅರ್ಧ ಲಕ್ಷದವರೆಗೆ ಖರ್ಚು ಮಾಡಲಾಗಿದೆ. ಸರ್ಕಾರ ಎಕರೆಗೆ ಕನಿಷ್ಠ ₹20 ಸಾವಿರ ಪರಿಹಾರ ನೀಡಿದರೆ ರೈತರು ಉಳಿಯುತ್ತಾರೆ. ಕಾಟಾಚಾರದ ಪರಿಹಾರದಿಂದ ಪ್ರಯೋಜನವಿಲ್ಲ
ಬಿ. ಮಲ್ಲಿಕಾರ್ಜುನಸ್ವಾಮಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT