ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹ 1 ಸಾವಿರ ಕೋಟಿ ಕೃಷಿ ಸಾಲ ವಿತರಣೆ ಗುರಿ: ಸೋಮಶೇಖರ ಗೋನಾಯಕ

ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮಶೇಖರ ಗೋನಾಯಕ ಹೇಳಿಕೆ
Published : 30 ಜೂನ್ 2024, 6:29 IST
Last Updated : 30 ಜೂನ್ 2024, 6:29 IST
ಫಾಲೋ ಮಾಡಿ
Comments
ರೈತರ ಹಣ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿರುತ್ತದೆ. ಹಣ ಹಿಂದಕ್ಕೆ ಪಡೆಯಲು ನೂಕು ನುಗ್ಗಲು ಮಾಡಬಾರದು. ಬ್ಯಾಂಕ್ ಮಾಲೀಕತ್ವದ ನಾಲ್ಕು ನಿವೇಶನಗಳಲ್ಲಿ ಶಾಖೆಯ ಕಟ್ಟಡ ನಿರ್ಮಿಸಲಾಗುವುದು
ಸೋಮಶೇಖರ ಗೋನಾಯಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ
ರಾಜ್ಯ ಸರ್ಕಾರ ವಿಶೇಷವಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ನಮ್ಮ ಬ್ಯಾಂಕಿಗೆ ಬಡ್ಡಿ ಸಹಾಯಧನ ಸಾಲಮನ್ನಾ ಯೋಜನೆಯಡಿ ನೀಡಿದ ನೆರವಿನಿಂದ ಬ್ಯಾಂಕ್ ನಷ್ಟದ ಸುಳಿಯಿಂದ ಪಾರಾಗಿದೆ
ಸುರೇಶ ಸಜ್ಜನ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT