ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಹೇರೂರ್, ಜಿಲ್ಲಾಧ್ಯಕ್ಷ ರಾಘವೇಂದ್ರ ಎಂ.ಜಿ, ಮುಖಂಡರಾದ ಭಾಗಣ್ಣ ಬಿ.ಬುಕ್ಕಾ, ಸಂತೋಷ ದೊಡ್ಡಮನಿ, ಬಸವರಾಜ ಹುಳಗೋಳ, ಶರಣಮ್ಮ ಕಟ್ಟಿಮನಿ, ರಮೇಶ ಮುಧೋಳ, ವಿಜಯಲಕ್ಷ್ಮಿ ಕಾಶಿ, ಕಿರಣ ಹೊಸೂರ, ಬಸವರಾಜ ನಾಟೇಕರ್, ಪೀರಪ್ಪ ಜೇವರ್ಗಿ, ಗುರುನಾಥ ದೊಡ್ಡಮನಿ, ತೌಫಿಕ್ ಕೋರವಾರ, ಸೋನಾಬಾಯಿ ಭಂಕೂರ, ಹಿರಗಪ್ಪ ಕರಣಿಕ, ಮಾರುತಿ ಬೇವನಕಟ್ಟಿ, ಮಲ್ಲಮ್ಮ ರಂಜೋಳ, ಮರೆಪ್ಪ ಅಲ್ಲಿಪುರ, ಚಂದ್ರಶೇಖರ ಧನ್ನೆಕರ್, ಆಕಾಶ ಮೇಂಗನ್, ಹಾಜಮ್ಮ, ಕಾಶಿಬಾಯಿ, ಶಾಲಿನಿ, ಸುಮಂಗಲಾ ಪಾಲ್ಗೊಂಡಿದ್ದರು.