ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ಮಳಖೇಡ ಭಂಗಿ ಮಠದ ಕೊಟ್ಟೂರೇಶ್ವರ ಶಿವಾಚಾರ್ಯ, ರಾಯಕೊಡ ಚಿಕ್ಕಶಿವಲಿಂಗೇಶ್ವರ ಸ್ವಾಮೀಜಿ, ಶ್ರೀ ಮರೆಪ್ಪ ತಾತಾ, ವಿಶ್ವಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಮಾತೃಶಕ್ತಿ ಕಲಬುರಗಿ ಜಿಲ್ಲಾ ಸಹ ಪ್ರಮುಖರ ಸುಮಂಗಲಾ ಚಕ್ರವರ್ತಿ, ಅನುರಾಧ ಪಾಟೀಲ, ಸತ್ಯನಾರಾಯಣ ಮಹಾರಾಜ, ವಿಶ್ವಹಿಂದು ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಮುಸ್ತಾಜರ್, ಮಾತೃಶಕ್ತಿ ತಾಲ್ಲೂಕು ಪ್ರಮುಖರು ವಿಜಯಲಕ್ಷ್ಮಿ ಕೆರಳ್ಳಿ ಇದ್ದರು.