ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಆಳಂದ: ಅಷ್ಟೂರು ಜಾತ್ರೆಗೆ ಭಕ್ತರ ಪಾದಯಾತ್ರೆ

ಮಾಡಿಯಾಳ, ಹೆಬಳಿ ಗ್ರಾಮದಿಂದ ಹಿಂದೂ-ಮುಸ್ಲಿಂ ಸಾಮರಸ್ಯದ ಉತ್ಸವ
Published : 28 ಮಾರ್ಚ್ 2024, 5:30 IST
Last Updated : 28 ಮಾರ್ಚ್ 2024, 5:30 IST
ಫಾಲೋ ಮಾಡಿ
Comments
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಿಂದ ಅಲ್ಲಮಪ್ರಭು ದೇವರ ಭಕ್ತರು ಅಷ್ಟೂರು ಜಾತ್ರೆಗೆ ಪಾದಯಾತ್ರೆ ಕೈಗೊಂಡರು 
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಿಂದ ಅಲ್ಲಮಪ್ರಭು ದೇವರ ಭಕ್ತರು ಅಷ್ಟೂರು ಜಾತ್ರೆಗೆ ಪಾದಯಾತ್ರೆ ಕೈಗೊಂಡರು 
ಮಾಡಿಯಾಳ ಹೆಬಳಿ ಗ್ರಾಮದಿಂದ ಅಷ್ಟೂರಿಗೆ ತೆರಳುವುದು ನೂರಾರು ವರ್ಷದಿಂದ ನಡೆದುಕೊಂಡು ಬಂದ ಪರಂಪರೆ. ಎಲ್ಲ ಭಕ್ತರೂ ಕ್ವಾಟಿ ಜಾತ್ರೆಗೆ ಆಗಮಿಸುವರು
ಸೋಮಶೇಖರ ಒಡೆಯರ ಮಾಡಿಯಾಳ
ಅಷ್ಟೂರು ಜಾತ್ರೆಗೆ ಸಂಜೆ ಬೆಳದಿಂಗಳಲ್ಲಿ ಮಾತ್ರ ಪಾದಯಾತ್ರೆ ಕೈಗೊಂಡು ಮಧ್ಯಾಹ್ನ ವಸತಿ ಮಾಡುತ್ತೆವೆ. ಪ್ರತಿ ವರ್ಷ ಉತ್ಸವದೊಂದಿಗೆ ತೆರಳಿ ಮರಳಿ ನಮ್ಮೂರಲ್ಲಿ ಜಾತ್ರೆ ಮಾಡುತ್ತೇವೆ
ಶ್ರೀಮಂತರಾವ ಒಡೆಯರ ಹೆಬಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT