ಚಿಂಚೋಳಿಯ ಜಮೀನಿನಲ್ಲಿ ಮೆಕ್ಕೆ ಜೋಳ ಬೆಳೆ ಅರೆಬರೆ ತೆನೆ ಬಿಟ್ಟಿದ್ದಲ್ಲದೇ ತೆನೆಯಲ್ಲಿ ಕಾಳು ಕಟ್ಟದೇ ನಷ್ಟ ಉಂಟಾಗಿರುವುದು
ಮೆಕ್ಕೆಜೋಳ ತೆನೆ ಬಿಡದಿರುವುದು ಕಾಯಿ ಕಟ್ಟದಿರುವುದಕ್ಕೆ ನಕಲಿ ಬೀಜ ಕಾರಣವಾಗಿದೆ. ಕೃಷಿ ಅಧಿಕಾರಿಗಳು ಗಮನ ಹರಿಸಿ ಬೀಜ ಮಾರಾಟಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ರೈತನಿಗಾಗಿರುವ ನಷ್ಟಕ್ಕೆ ಪರಿಹಾರ ಒದಗಿಸಬೇಕು
ಗೋಪಾಲ ಎಂ. ಪೂಜಾರಿ ಮೂಲನಿವಾಸಿ ಸಂಘಟನೆ ಹೋರಾಟಗಾರ ಗಾರಂಪಳ್ಳಿ
ಕಳಪೆ ಮೆಕ್ಕೆಜೋಳ ಬೀಜದಿಂದಾಗಿ ನನಗೆ ಒಂದುವರೆ ಲಕ್ಷದಷ್ಟಯ ನಷ್ಟ ಉಂಟಾಗಿದೆ. ಈ ಕುರಿತು ಕೃಷಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ಅಧಿಕಾರಿಗಳು ಕ್ರಮಕೈಗೊಳ್ಳಬೇಕು