ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಚಿಂಚೋಳಿ | ಕಾಳುಕಟ್ಟದ ಮೆಕ್ಕೆಜೋಳ: ನಕಲಿ ಬೀಜ ಶಂಕೆ

Published : 20 ಮೇ 2024, 5:15 IST
Last Updated : 20 ಮೇ 2024, 5:15 IST
ಫಾಲೋ ಮಾಡಿ
Comments
ಚಿಂಚೋಳಿಯ ಜಮೀನಿನಲ್ಲಿ ಮೆಕ್ಕೆ ಜೋಳ ಬೆಳೆ ಅರೆಬರೆ ತೆನೆ ಬಿಟ್ಟಿದ್ದಲ್ಲದೇ ತೆನೆಯಲ್ಲಿ ಕಾಳು ಕಟ್ಟದೇ ನಷ್ಟ ಉಂಟಾಗಿರುವುದು
ಚಿಂಚೋಳಿಯ ಜಮೀನಿನಲ್ಲಿ ಮೆಕ್ಕೆ ಜೋಳ ಬೆಳೆ ಅರೆಬರೆ ತೆನೆ ಬಿಟ್ಟಿದ್ದಲ್ಲದೇ ತೆನೆಯಲ್ಲಿ ಕಾಳು ಕಟ್ಟದೇ ನಷ್ಟ ಉಂಟಾಗಿರುವುದು
ಮೆಕ್ಕೆಜೋಳ ತೆನೆ ಬಿಡದಿರುವುದು ಕಾಯಿ ಕಟ್ಟದಿರುವುದಕ್ಕೆ ನಕಲಿ ಬೀಜ ಕಾರಣವಾಗಿದೆ. ಕೃಷಿ ಅಧಿಕಾರಿಗಳು ಗಮನ ಹರಿಸಿ ಬೀಜ ಮಾರಾಟಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ರೈತನಿಗಾಗಿರುವ ನಷ್ಟಕ್ಕೆ ಪರಿಹಾರ ಒದಗಿಸಬೇಕು
ಗೋಪಾಲ ಎಂ. ಪೂಜಾರಿ ಮೂಲನಿವಾಸಿ ಸಂಘಟನೆ ಹೋರಾಟಗಾರ ಗಾರಂಪಳ್ಳಿ
ಕಳಪೆ ಮೆಕ್ಕೆಜೋಳ ಬೀಜದಿಂದಾಗಿ ನನಗೆ ಒಂದುವರೆ ಲಕ್ಷದಷ್ಟಯ ನಷ್ಟ ಉಂಟಾಗಿದೆ. ಈ ಕುರಿತು ಕೃಷಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ಅಧಿಕಾರಿಗಳು ಕ್ರಮಕೈಗೊಳ್ಳಬೇಕು
ನಾಗಪ್ಪ ಪೂಜಾರಿ ನಷ್ಟಕ್ಕೊಳಗಾದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT