ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ದಿವಾಕರ, ಪ್ರಮುಖರಾದ ಶೌಕತ್ಅಲಿ ಆಲೂರ, ಮೌಲಾ ಮುಲ್ಲಾ, ಶರಣಬಸಪ್ಪ ಮಮಶೆಟ್ಟಿ, ವಿ.ಜಿ. ದೇಸಾಯಿ, ಗಣಪತರಾವ್ ಮಾನೆ, ಎ.ಬಿ. ಹೊಸಮನಿ, ಅರ್ಜುನ್ ಭದ್ರೆ, ಶ್ಯಾಮ್ ನಾಟೀಕಾರ, ಬಸುಗೌಡ ಬಿರಾದಾರ, ಉಮಾಪತಿ, ಮಹೇಶ ಎಸ್.ಬಿ, ಕೆ. ನೀಲಾ, ಎಸ್.ಎಂ. ಶರ್ಮಾ, ಎಂ.ಬಿ. ಸಜ್ಜನ್, ಅಶೋಕ ಮ್ಯಾಗೇರಿ, ಭೀಮಾಶಂಕರ ಮಾಡ್ಯಾಳ, ಮಲ್ಲನಗೌಡ, ಅಶೋಕ ಘೂಳಿ ಮುಂತಾದವರು ಇದ್ದರು.