ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಬಿ, ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ ಆಂದೋಲ, ಹಲಕರ್ಟಿ ಗ್ರಾಮ ಸಮಿತಿ ಅಧ್ಯಕ್ಷ ಚೌಡಪ್ಪ ಗಂಜಿ, ರೈತರಾದ ನಾನಾಸಾಬ ಕೊಲಕುಂದಿ, ಭೀಮರಾಯ ಇಸಬಾ, ದೊಡ್ಡಪ್ಪ ಹೊಸೂರ, ಅಯ್ಯಪ್ಪ ಉಳಗೊಳ, ಭೀಮು ಮಾಟ್ನಳ್ಳಿ, ವೀರೇಶ ನಾಲವಾರ, ಮಹಾಂತೇಶ ಉಳಗೋಳ, ಚಂದ್ರಶೇಖರ ಕೋಟಗಿ, ವೀರಭದ್ರ ಹಿಟ್ಟಿನ, ಬಸಣ್ಣ ಇಸಬಾ, ಮಲ್ಲಿನಾಥ ಹುಂಡೇಕಲ್, ಗೌತಮ ಪರತೂರ ಇದ್ದರು.