ಶುಕ್ರವಾರ, 6 ಮಾರ್ಚ್ 2026
×
ADVERTISEMENT

ಚಿಂಚೋಳಿ | ಐವರು ಎಂಜಿನಿಯರ್‌ಗಳ ಸಸ್ಪೆಂಡ್: ಪ್ರಕರಣ ದಾಖಲು

ಚಿಂಚೋಳಿಗೆ ಮಂಜೂರಾದ ಕೆಕೆಆರ್‌ಡಿಬಿ ಅನುದಾನ ಅನ್ಯ ತಾಲ್ಲೂಕಿಗೆ ವರ್ಗಾವಣೆ ಪ್ರಕರಣ
Published : 18 ಫೆಬ್ರುವರಿ 2026, 5:40 IST
Last Updated : 18 ಫೆಬ್ರುವರಿ 2026, 5:40 IST
ADVERTISEMENT
ಫಾಲೋ ಮಾಡಿ
Comments
ತಾಲ್ಲೂಕಿಗೆ ಮಂಜೂರಾದ ಅನುದಾನ ನಿಯಮ ಬಾಹಿರವಾಗಿ ಅನ್ಯ ತಾಲ್ಲೂಕಿಗೆ ವರ್ಗಾಯಿಸಿದ್ದು ಅಕ್ಷಮ್ಯ ಅಪರಾಧ. ತನಿಖೆ ನಡೆಸಿದರೆ ಸಾಲದು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ನನ್ನ ಹೋರಾಟ ನಿಲ್ಲದು
ಡಾ.ಅವಿನಾಶ ಜಾಧವ, ಚಿಂಚೋಳಿ ಶಾಸಕ 
ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ಕೈಗೊಂಡ ಕುಡಿವ ನೀರು ಪೂರೈಸುವ ಯೋಜನೆಗಳು ವಿಫಲವಾಗಿವೆ. ರಸ್ತೆಗಳು ಅಗೆದು ಹಾಗೆಯೇ ಬಿಡಲಾಗಿದೆ. ಇದರ ವಿರುದ್ಧ ನಾನು ಲೋಕಾಯುಕ್ತರಿಗೆ ದೂರು ನೀಡುತ್ತೇನೆ
ಬಸವರಾಜ ಮಾಲಿ, ಗ್ಯಾರಂಟಿ ಯೋಜನೆ ಪ್ರಾಧಿಕಾರ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT