ಇಲ್ಲಿನಕೋಟೆ ರಸ್ತೆಯಲ್ಲಿರುವ ಮಾಯಿ ಮಂದಿರದಿಂದ ಆರಂಭವಾದ ಮೆರವಣಿಗೆಯು ಸಕಲ ಭಾಜಾ ಭಜಂತ್ರಿಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಚೌಕ್ ಪೊಲೀಸ್ ಠಾಣೆಯ ಸರ್ಕಲ್,ಸೂಪರ್ ಮಾರ್ಕೆಟ್, ಕಿರಾಣಾ ಬಜಾರ್, ಕಪಡಾ ಬಜಾರ್ ಮಾರ್ಗ, ಸರಾಫ್ ಬಜಾರ್ನಲ್ಲಿ ಸುತ್ತಿ ಕೊನೆಗೆ ಗಣೇಶ ಮಂದಿರ ತಲುಪಿ ಸಮಾಪನಗೊಂಡಿತು.