ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಮುನ್ನೊಳ್ಳಿ: ಗಂಗಮ್ಮನ ಕೆರೆ ಜೀರ್ಣೋದ್ಧಾರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ-–ನರೇಗಾ ಯೋಜನೆಯಿಂದ ಅನುದಾನದ ನೆರವು
Published : 18 ಮೇ 2024, 7:32 IST
Last Updated : 18 ಮೇ 2024, 7:32 IST
ಫಾಲೋ ಮಾಡಿ
Comments
₹18 ಲಕ್ಷ ವೆಚ್ಚದ ಜಂಟಿ ಕ್ರಿಯಾಯೋಜನೆ ರೂಪಿಸಲಾಗಿದ್ದು, ₹10 ಲಕ್ಷ ಖರ್ಚು ಮಾಡಲಾಗಿದೆ. ಕೆರೆ ಹೂಳೆತ್ತುವ ಕಾಮಗಾರಿಯಿಂದ ಸಂಗ್ರಹ ಸಾಮರ್ಥ್ಯ ಹೆಚ್ಚಳವಾಗಿದೆ
ನಾಗೇಶಮೂರ್ತಿ, ಪಿಡಿಒ ಗ್ರಾ.ಪಂ ಮುನ್ನೊಳ್ಳಿ
ಧರ್ಮಸ್ಥಳ ಸಂಸ್ಥೆಯು ಕೆರೆ ಹೂಳೆತ್ತಲು ನೀಡಿದ ಅನುದಾನದ ನೆರವಿನಿಂದ ಗ್ರಾ.ಪಂ, ಕೆರೆ ಜೀರ್ಣೋದ್ಧಾರಕ್ಕೆ ಮುಂದಾಗಿದೆ. ಇದರಿಂದ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ
ರಾಜಕುಮಾರ ಚವ್ಹಾಣ, ಅಧ್ಯಕ್ಷ, ಗ್ರಾ.ಪಂ ಮುನ್ನೊಳ್ಳಿ
ಪಾಳುಬಿದ್ದ ಕೆರೆ ಜೀರ್ಣೋದ್ಧಾರ ಕಾರ್ಯದಿಂದ ಸುತ್ತಲಿನ ರೈತರಿಗೂ ಅನುಕೂಲವಾಗಲಿದೆ. ಕೆರೆ ಸುತ್ತಲಿನ ಮರಗಿಡ ನೆಡುವ ಕಾರ್ಯ ನರೇಗಾ ಯೋಜನೆಯಡಿ ಕೈಗೊಳ್ಳಬೇಕು
ಸಿದ್ದು ವೇದಶೆಟ್ಟಿ, ಗ್ರಾಮಸ್ಥ ಮುನ್ನೊಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT