ಶ್ರೀನಿವಾಸ ಸರಡಗಿಯ ಶಕ್ತಿ ಪೀಠಾಧ್ಯಕ್ಷ ಅಪ್ಪಾರಾವ ದೇವಿ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಶ್ರೀಕಾಂತ ಪಾಟೀಲ ತಿಳಗೂಳ, ಶಿವಾನಂದ ಮಠಪತಿ, ವಿಜಯಲಕ್ಷ್ಮೀ ಹಿರೇಮಠ, ಜ್ಯೋತಿ ಕೋಟನೂರ, ಮಲ್ಲಿಕಾರ್ಜುನ ಮಡಿವಾಳ, ಮಂಜುನಾಥ ಅಂಕಲಗಿ, ಎಂ.ಬಿ.ನಿಂಗಪ್ಪ, ಭೀಮಾಶಂಕರ ಪಾಟೀಲ, ಡಾ.ರಾಜಶೇಖರ ಬಂಡೆ, ಲಕ್ಷ್ಮೀಕಾಂತ ಸ್ವಾದಿ, ಮಾಲಾ ದಣ್ಣೂರ, ಮಾಲಾ ಕಣ್ಣಿ, ಜಗದೀಶ ಅವರಾದಕರ್, ವೈಶಾಲಿ ನಾಟೀಕರ್, ದೇವಿಂದ್ರ ಜವಳಿ, ಮಹಾಂತೇಶ ಪಾಟೀಲ, ಪೂರ್ಣಿಮಾ ಎಸ್.ಎಚ್., ಇದ್ದರು.