ಉಪ ತಹಶೀಲ್ದಾರ್ ಬಿ.ಜಿ.ಕುದುರಿ, ಕನ್ನಡಪರ ಹೋರಾಟಗಾರ ಗಂಗಾಧರ ಕುಂಬಾರ ಮಾತನಾಡಿದರು. ತಾಪಂ ಉಪಾಧ್ಯಕ್ಷ ಗುರು ಪಾಟೀಲ, ಕಸಾಪ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಭಕರೆ, ಮುಖಂಡ ಮಲ್ಲಣ್ಣಾ ನಾಗೂರೆ, ಅಶೋಕ ಗುತ್ತೇದಾರ, ಪುರಸಭೆ ಸದಸ್ಯರಾದ ಶ್ರೀಶೈಲ ಪಾಟೀಲ, ಸಿದ್ದು ಪೂಜಾರಿ, ದಯಾನಂದ ಶೇರಿಕಾರ, ಸಿದ್ದರಾಮ ಪಾಟೀಲ, ವಿಜಯಕುಮಾರ ಪೂಲಾರೆ, ಬಸವರಾಜ ಕೊರಳ್ಳಿ, ಮಹಾಂತೇಶ ಸಣ್ಣಮನಿ, ಕಿರಣ ಗುತ್ತೇದಾರ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ, ಜೆ.ಕೆ.ಅನ್ಸಾರಿ, ಕಲ್ಯಾಣಿ ಮೈಂದರ್ಗಿ ಇದ್ದರು.