ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ನಿತಿನ್ ಜವಳಿ, ಆಡಳಿತ ಮಂಡಳಿ ಸದಸ್ಯ ಅಭ್ಯರ್ಥಿಗಳಾದ ಅನಿಲಕುಮಾರ ಮರಗೋಳ, ನಾಗಣ್ಣ ಘಂಟಿ, ದೊಡ್ಡಪ್ಪ ನಿಷ್ಠಿ, ದಿನೇಶ ಅಣಕಲ್, ರವಿಕುಮಾರ ಸರಸಂಬಿ, ಡಾ.ಅಲ್ಲಮಪ್ರಭು ಆನಂದವಾಡೆ, ಡಾ.ಶಿವಾನಂದ ದೇವರಮನಿ, ಡಾ.ಸುಧಾ ಹಾಲಕಾಯಿ, ಮಲ್ಲಿಕಾರ್ಜುನ ಕಪಾಟೆ, ಶಶಿಕಾಂತ ಸೊರಡೆ, ಡಾ.ಪ್ರಶಾಂತ ಹರಸೂರ, ಶಿವಾನಂದ ಚುಕ್ಕಿ ಉಪಸ್ಥಿತರಿದ್ದರು.