ಮುಖಂಡರಾದ ಕಲ್ಯಾಣರಾವ ಡೊಣ್ಣೂರ, ಶಂಕರ ಹೇರೂರ, ಬಾಬುರಾವ ಶೆಳ್ಳಗಿ, ಶಾಮರಾವ ಸಜ್ಜನ, ಮಹೇಂದ್ರ ಕೊಳ್ಳಿ, ಸುಗೂರ, ಖತಲಪ್ಪ ಅಂಕನ, ಕಾಶಿನಾಥ ದೇಗಲ್ಮಡಿ, ರೇವಣಸಿದ್ದಪ್ಪ ಕಟ್ಟಿಮನಿ, ನಾಗರಾಜ ಬೇವಿನಕರ್, ಸಂತೋಷ ಮಾಳಗಿ, ದಿನೇಶ ಮೊಘ, ಅವಿನಾಶ ಕೊಡದೂರ, ಗುರುನಂದೇಶ ಕೋಣಿನ, ಭರತ ಬುಳ್ಳಾ, ಕೃಷ್ಣ ಕಟ್ಟಿಮನಿ, ಭೀಮರಾವ ತದಲಾಪುರ, ಜೈಭೀಮ ಶೆಳ್ಳಗಿ, ಲಕ್ಷ್ಮಣ ಮಾರನ, ಬಾಬು ಡೊಣ್ಣೂರ, ಸಂತೋಷ ನರನಾಳ, ಮೋಹನ ಚಿನ್ನಾ, ನಾಗರಾಜ ಚಿನ್ನಾ, ಸಿದ್ದು ನಾಗೂರ, ವೈಜನಾಥ ಸಂಗಾವಿ ಅನೇಕರು ಇದ್ದರು.