ಮಂಗಳವಾರ, 3 ಮಾರ್ಚ್ 2026
×
ADVERTISEMENT

ಕಾಳಗಿ| ತೆಂಗಳಿ ಮಹಾದ್ವಾರ ಬಿರುಕು: ದುರಸ್ತಿ ಯಾವಾಗ?

ಊರಿನ ಗತವೈಭವದ ಅಗಸಿ ಅವನತಿಯಲ್ಲಿ!
Published : 14 ಜನವರಿ 2026, 5:25 IST
Last Updated : 14 ಜನವರಿ 2026, 5:25 IST
ADVERTISEMENT
ಫಾಲೋ ಮಾಡಿ
Comments
ಶಿವರಾಜ ಅಂಡಗಿ
ಶಿವರಾಜ ಅಂಡಗಿ
ಪ್ರಸಾದ ಹಳ್ಳಿ
ಪ್ರಸಾದ ಹಳ್ಳಿ
ನೃಪತುಂಗ ರಾಜನ ಕಾಲದಲ್ಲಿ ಕಟ್ಟಿದ ತೆಂಗಳಿ ಕೋಟೆಯ ಹೆಬ್ಬಾಗಿಲು ಹಲವು ವರ್ಷಗಳಿಂದ ಅವನತಿ ಸ್ಥಿತಿಯಲ್ಲಿದೆ ಸರ್ಕಾರ ದುರಸ್ತಿಗೊಳಿಸಿ ಐತಿಹಾಸಿಕ ಪರಂಪರೆ ಉಳಿಸಬೇಕು
ಶಿವರಾಜ ಅಂಡಗಿ ಅಧ್ಯಕ್ಷ ಅಂಡಗಿ ಪ್ರತಿಷ್ಠಾನ ತೆಂಗಳಿ
ದಿನಕಳೆದಂತೆ ಅಗಸಿ ಗೋಡೆಯ ಕಲ್ಲುಗಳು ಕದಲುತ್ತಿವೆ ಮೇಲ್ಭಾಗ ಹಾಳುಬಿದ್ದು ಜೂಜುಕೋರರ ಅಡ್ಡೆಯಾಗಿದೆ. ಸಂಬಂಧಪಟ್ಟ ಇಲಾಖೆ ಗಮನಹರಿಸಿ ಜೀರ್ಣೋದ್ದಾರ ಮಾಡಬೇಕು
ಪ್ರಸಾದ ಹಳ್ಳಿ ಯುವ ಮುಖಂಡ ತೆಂಗಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT