ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ವಾಡಿ: ಅರಿವಿನ ಹಣತೆ ಹಚ್ಚುವ ತೋಟೇಂದ್ರ ಶ್ರೀ

ಕೈಬೀಸಿ ಕರೆಯುತ್ತಿದೆ ನಾಲವಾರದ ಕೋರಿಸಿದ್ದೇಶ್ವರ ಮಠ
ಸಿದ್ದರಾಜ ಎಸ್ ಮಲ್ಕಂಡಿ
Published : 10 ಫೆಬ್ರುವರಿ 2024, 6:06 IST
Last Updated : 10 ಫೆಬ್ರುವರಿ 2024, 6:06 IST
ಫಾಲೋ ಮಾಡಿ
Comments
ಗುರುಗೌಡ ಇಟಗಿ
ಗುರುಗೌಡ ಇಟಗಿ
ನಾಲವಾರದ ನಂದಾದೀಪವೆಂದೇ ಖ್ಯಾತಿ ಪಡೆದ ಸಿದ್ಧ ತೋಟೇಂದ್ರರು ಕಲೆ ಸಾಹಿತ್ಯ ಸಂಸ್ಕೃತಿಯ ಪೋಷಕರು ಹೌದು. ಸಮಾಜದ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.
ಗುರುಗೌಡ ಇಟಗಿ ,ಯುವ ಮುಖಂಡ
ಶಾಂತಗೌಡ ಅಲ್ಲೂರು
ಶಾಂತಗೌಡ ಅಲ್ಲೂರು
ರಾಜ್ಯದಲ್ಲಿಯೇ ಅಪರೂಪದ ಮಠ ಇದಾಗಿದ್ದು ಭಕ್ತರ ಅಜ್ಞಾನದ ಬದಲು ಅರಿವಿನ ಹಣತೆ ಹಚ್ಚಲು ತಮ್ಮ ಬದುಕು ಮುಡುಪಾಗಿಸಿದ ಸಿದ್ಧ ತೋಟೇಂದ್ರರು ಮಠಾಧೀಶರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ.
ಶಾಂತಗೌಡ ಭಕ್ತ ಅಲ್ಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT