ಮೋತಕಪಲ್ಲಿ ಗ್ರಾಮದ ನಂತರ ಶಕಲಾಸಪಲ್ಲಿ,ವೆಂಕಟಾಪುರ ಗ್ರಾಮದಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಮೆಡಿಲ್, ಮಹಿಪಾಲರೆಡ್ಡಿ ಪಾಟೀಲ, ಓಂಪ್ರಕಾಶ ಪಾಟೀಲ, ವೀರೇಶ ಹೂಗಾರ, ಶಿವಾನಂದ ಸ್ವಾಮಿ, ಬಸವರಾಜ ರಾಯಕೋಡ, ಶ್ರೀಮಂತ ಆವಂಟಿ, ನಾರಾಯಣ ರೆಡ್ಡಿ ಪಾಟೀಲ, ಬನ್ನಪ್ಪ ಸಕಲೇಶಪಲ್ಲಿ, ಮೋಹನ ರೆಡ್ಡಿ, ಜನಾರ್ದನರೆಡ್ಡಿ, ಸಾಹೇಬರೆಡ್ಡಿ, ಸುದರ್ಶನರೆಡ್ಡಿ, ಶಂಕರ ಹೂಗಾರ, ಬಸಯ್ಯ, ವೆಂಕಟಪ್ಪ ಗೌರೊಳ, ಮಾಣಿಕ ಪ್ರಭು, ಜಗದೀಶ ಅವಂಟಿ, ರೇವಣಸಿದ್ದಪ್ಪ ಬಿರಾದಾರ, ಜಯಶ್ರೀ ಬೊಳದ್, ಮಹನಾಂದ ಸಾಹು, ಶಿಲ್ಪಾ ಪಾಟೀಲ, ವಿಜಯಲಕ್ಷ್ಮಿ ವಿಶ್ವಕರ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.