ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಾಜಿ ಶಾಸಕ ನಾಗರೆಡ್ಡಿ ಪಾಟೀಲ ನಿಧನ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಮಾಜಿ ಶಾಸಕ ನಾಗರೆಡ್ಡಿ ಪಾಟೀಲರು ಪಂಚಭೂತಗಳಲ್ಲಿ ಲೀನ
Published : 6 ಮೇ 2024, 14:33 IST
Last Updated : 6 ಮೇ 2024, 14:33 IST
ಫಾಲೋ ಮಾಡಿ
Comments
ಶಿಕ್ಷಣ ಪ್ರೇಮಿಯಾಗಿ ಹಾಗೂ ಶಾಸಕರಾಗಿ ಮಾಡಿರುವ ಅವರ ಕಾರ್ಯ ಜನಮಾನಸದಲ್ಲಿ ನೆನಪಿಡುವಂತಹದ್ದಾಗಿದೆ.
ಪ್ರಿಯಾಂಕ ಖರ್ಗೆ, ಸಚಿವ
ಸಾರ್ವಜನಿಕ ಬದುಕಿನಲ್ಲಿ ವೈದ್ಯರಾಗಿ ರಾಜಕೀಯವಾಗಿ ಹಾಗೂ ಶೈಕ್ಷಣಿಕ ಕ್ಷೇತ್ರದ ಮೂಲಕ ಜನ ಸೇವೆಯನ್ನು ಮಾಡಿದ ಕೀರ್ತಿ ಅವರದ್ದಾಗಿದೆ. ಅವರ ಅಗಲಿಕೆ ಸೇಡಂ ಕ್ಷೇತ್ರಕ್ಕೆ ತುಂಬಲರಾದ ನಷ್ಟವಾಗಿದೆ.
ಡಾ.ಶರಣಪ್ರಕಾಶ ಪಾಟೀಲ, ಸಚಿವ
ನಮ್ಮ ಸಮಿತಿಯಲ್ಲಿ ನಾಗರೆಡ್ಡಿ ಪಾಟೀಲರು ಇದ್ದಾರೆಂದರೆ ಅದೊಂದು ಗೌರವ ಕಳೆ ಇರುತ್ತಿತ್ತು. ಅವರ ಸಹಕಾರ ಮತ್ತು ಸಲಹೆ ಸಂಸ್ಥೆಯ ಏಳಿಗೆಯಲ್ಲಿದೆ.
ಸದಾಶಿವ ಸ್ವಾಮೀಜಿ, ಅಧ್ಯಕ್ಷ, ಕೊ.ಬ.ಭಾ.ಶಿ ಸಮಿತಿ
ನಾಗರೆಡ್ಡಿ ಪಾಟೀಲರು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಸೇವೆ ನಮ್ಮ ಸಂಸ್ಥೆಗೆ ಅಗಾಧವಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲಿ.
ಬಸವರಾಜ ಪಾಟೀಲ ಸೇಡಂ, ಸಂರಕ್ಷಕ, ಕೊ.ಬ.ಭಾ.ಶಿ ಸಮಿತಿ
ನಾಗರೆಡ್ಡಿ ಪಾಟೀಲ
ನಾಗರೆಡ್ಡಿ ಪಾಟೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT