ಶಿಕ್ಷಣ ಪ್ರೇಮಿಯಾಗಿ ಹಾಗೂ ಶಾಸಕರಾಗಿ ಮಾಡಿರುವ ಅವರ ಕಾರ್ಯ ಜನಮಾನಸದಲ್ಲಿ ನೆನಪಿಡುವಂತಹದ್ದಾಗಿದೆ.
ಪ್ರಿಯಾಂಕ ಖರ್ಗೆ, ಸಚಿವ
ಸಾರ್ವಜನಿಕ ಬದುಕಿನಲ್ಲಿ ವೈದ್ಯರಾಗಿ ರಾಜಕೀಯವಾಗಿ ಹಾಗೂ ಶೈಕ್ಷಣಿಕ ಕ್ಷೇತ್ರದ ಮೂಲಕ ಜನ ಸೇವೆಯನ್ನು ಮಾಡಿದ ಕೀರ್ತಿ ಅವರದ್ದಾಗಿದೆ. ಅವರ ಅಗಲಿಕೆ ಸೇಡಂ ಕ್ಷೇತ್ರಕ್ಕೆ ತುಂಬಲರಾದ ನಷ್ಟವಾಗಿದೆ.
ಡಾ.ಶರಣಪ್ರಕಾಶ ಪಾಟೀಲ, ಸಚಿವ
ನಮ್ಮ ಸಮಿತಿಯಲ್ಲಿ ನಾಗರೆಡ್ಡಿ ಪಾಟೀಲರು ಇದ್ದಾರೆಂದರೆ ಅದೊಂದು ಗೌರವ ಕಳೆ ಇರುತ್ತಿತ್ತು. ಅವರ ಸಹಕಾರ ಮತ್ತು ಸಲಹೆ ಸಂಸ್ಥೆಯ ಏಳಿಗೆಯಲ್ಲಿದೆ.
ಸದಾಶಿವ ಸ್ವಾಮೀಜಿ, ಅಧ್ಯಕ್ಷ, ಕೊ.ಬ.ಭಾ.ಶಿ ಸಮಿತಿ
ನಾಗರೆಡ್ಡಿ ಪಾಟೀಲರು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಸೇವೆ ನಮ್ಮ ಸಂಸ್ಥೆಗೆ ಅಗಾಧವಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲಿ.