ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಸಿದ್ಧರಾಮ ಸಾಹು ಅಂಗಡಿ, ಅಶೋಕ ಪಾಟೀಲ ಗುಡೂರ, ಬಸವ ಕೇಂದ್ರ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ಕಲ್ಲಾ, ಬಾಪುಗೌಡ ಪಾಟೀಲ ಬಿರಾಳ, ಆದಪ್ಪ ಸಾಹು ಸಿಕೇದ್, ಯಶವಂತರಾಯ ಸಂಕಾ ಬಣಮಿ, ನೀಲಕಂಠ ಅವಂಟಿ, ಬಸವರಾಜ ಪಾಟೀಲ ನರಿಬೋಳ, ಮಲ್ಲಿಕಾರ್ಜುನ ಬಿರಾದಾರ ಸೊನ್ನ, ಬಸವರಾಜ ಪಾಟೀಲ ಕೆಲ್ಲೂರ, ಬಸವರಾಜಗೌಡ ಬಿರಾಳ (ಕೆ), ಪ್ರಭು ಪಾಟೀಲ ಕುರಳಗೇರಾ, ರವಿ ಪಡಶೆಟ್ಟಿ, ಶಾಂತಗೌಡ ಪಾಟೀಲ ನರಿಬೋಳ, ಶಿವುಗೌಡ ಪಾಟೀಲ ಕೆಲ್ಲೂರ, ತಿಪ್ಪಣ್ಣ ಹಡಪದ ನರಿಬೋಳ, ವಿಶಾಲ ಭಂಕೂರ, ರಾಜೇಶ ಸಜ್ಜನ್, ಸಿದ್ದು ಸ್ಥಾವರಮಠ ಸೇರಿ ಸಮಾಜದ ಮುಂಖಡರು ಇದ್ದರು.