ಕಲಬುರ್ಗಿ ವಿಭಾಗ–2ರಲ್ಲಿ 18, ಕಲಬುರ್ಗಿ ವಿಭಾಗ–1ರಲ್ಲಿ 10, ಬೀದರ್ ವಿಭಾಗದಲ್ಲಿ 10, ರಾಯಚೂರು 7, ಯಾದಗಿರಿ ಹಾಗೂ ಕೊಪ್ಪಳ ವಿಭಾಗದಲ್ಲಿ ತಲಾ 6, ವಿಜಯಪುರ, ವಿಜಯನಗರ (ಹೊಸಪೇಟೆ) ವಿಭಾಗದಲ್ಲಿ ತಲಾ 4 ಹಾಗೂ ಬಳ್ಳಾರಿ ವಿಭಾಗದಲ್ಲಿ ಒಬ್ಬರನ್ನು ವಜಾ ಮಾಡಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ.