ಎಸ್ಯುಸಿಐ ಪಕ್ಷದ ಸ್ಥಳೀಯ ಕಾರ್ಯದರ್ಶಿಆರ್.ಕೆ.ವೀರಭದ್ರಪ್ಪ ಸೂಕ್ತಿ ಪ್ರದರ್ಶನ ಉದ್ಘಾಟಿಸಿದರು. ಸಭೆಯಲ್ಲಿ ಮುಖಂಡರಾದ ವಿ.ಕೆ.ಕೇದಿಲಾಯಿ, ಜಯದೇವ ಹಿರೇಮಠ, ಭೀಮರಾವ ದೊರಿ, ಶಕುಂತಲಾ ಪೊದ್ದಾರ, ಸುಮಿತ್ರಾ ದೊರಿ, ಪದ್ಮರೇಖಾ ಆರ್ ಕೆ, ಶರಣು ಹೆರೂರು, ಮಲ್ಲಣ್ಣ ದಂಡಬಾ, ಯೇಶಪ್ಪಾ ಕೇದಾರ, ಮಲ್ಲಿನಾಥ ಹುಂಡೆಕಲ, ಗೌತಮ ಪರ್ತೂರಕರ, ವಿಠ್ಠಲ ರಾಠೋಡ, ಮಲ್ಲಿಕಾರ್ಜುನ ಗಂಧಿ, ಅರುಣ ಹಿರೇಬಾನುರು ಇದ್ದರು.