ನಿವೃತ್ತ ಉಪನ್ಯಾಸಕ ಡಾ.ವೆಂಕಟರೆಡ್ಡಿ ವಿಶೇಷ ಉಪನ್ಯಾಸ ನೀಡಿದರು. ಬಾಬು ಕಾಶಿ ಪ್ರಾಸ್ತಾವಿಕ ಮಾತನಾಡಿದರು. ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ್, ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಮಾತನಾಡಿದರು. ನಾಗರೆಡ್ಡಿ ಪಾಟೀಲ್ ಕರದಾಳ, ಭೀಮಣ್ಣ ಸಾಲಿ, ಮಹೆಮೂದ್ ಸಾಹೇಬ್, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಉಪಾಧ್ಯಕ್ಷೆ ಶೃತಿ ಪೂಜಾರಿ, ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಲ್ಲೂಕು ಪಂಚಾಯಿತಿ ಅಧಿಕಾರಿ ನೀಲಗಂಗಾ ಬಬಲಾದ, ಡಾ.ಕಿರಣ ದೇಶಮುಖ, ವೀರಣ್ಣಗೌಡ ಪರಸರೆಡ್ಡಿ, ರಮೇಶ ಮರಗೋಳ, ಶಿವಾನಂದ ಪಾಟೀಲ್, ಶಿವರುದ್ರ ಭೀಣಿ, ಜಗಣ್ಣಗೌಡ ರಾಮತೀರ್ಥ, ಶ್ರೀನಿವಾಸ ಸಗರ, ರಾಜಶೇಖರ ತಿಮ್ಮನಾಯಕ, ಮುಕ್ತಾರ್ ಪಟೇಲ್, ಸಿದ್ದುಗೌಡ ಅಫಜಲಪುರಕರ್, ಅಜೀಜ್ ಸೇಠ ರಾವೂರ, ಶಿವಾನಂದ ಹೊನಗುಂಟಿ, ಸಾಬಣ್ಣ ಕಾಶಿ ಇದ್ದರು. ಸಂತೋಷಕುಮಾರ ಶಿರನಾಳ, ಮಲ್ಲಿಕಾರ್ಜುನ ಸೇಡಂ ಕಾರ್ಯಕ್ರಮ ನಿರೂಪಿಸಿದರು.