ಕಾರ್ಯಕರ್ತರಾದ ಪ್ರವೀಣ್ ಪಾಟೀಲ ಹರವಾಳ, ಕಿರಣ ದೇಶಮುಖ, ಮಜರ್ ಆಲಂ ಖಾನ್, ಫಾರೂಖ್ ಮನಿಯಾರ್, ರಾಜು ಕಪನೂರ, ಸಂತೋಷ ಬೆನ್ನೂರ್, ಈರಣ್ಣ ಝಳಕಿ, ಖೂಸರೋ ಜಾಗಿರ್ದಾರ್, ಪರಶುರಾಮ ನಾಟೇಕರ, ಅಮರ್ ಶಿರವಾಳ, ಅಶ್ವಿನ್ ಸಂಕ, ಸಚಿನ್ ಶಿರವಾಳ, ಸೈಯದ್ ರಕಿಬ್, ಅರ್ಷದ್ ಖಾನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಡಿಸಿಸಿ ನಾಯಕರು ಇದ್ದರು.