ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತ ಮಹಿಳೆ ನಾಗಮ್ಮ ಶಿವಯ್ಯ ಸ್ವಾಮಿ ಚಲಗೇರಾ, ಅಮೃತ ಕಾಶಪ್ಪ ಉಡಗಿ ಮಾ.ಹಿಪ್ಪರಗಿ, ರವಿಕುಮಾರ ನಂದೇಣಿ ನಿಂಬಾಳ ಸನ್ಮಾನಿಸಲಾಯಿತು. ಅಡವಯ್ಯ ಸ್ವಾಮಿ, ಪಂಚಯ್ಯ ಸ್ವಾಮಿ, ಗುಂಡೇರಾವ್ ದಿಂಡೂರೆ, ಹರಿದಾಸ ಹಜಾರೆ, ಮಹಾಂತೇಶ ಸಣಮನಿ, ಮಹಾನಂದ ನಂದಿಕೋಲ, ಶ್ರೀಶೈಲ ಮೇತ್ರೆ, ಶರಣಬಸಪ್ಪ ಕಣ್ಣಿ, ರಾಜು ಈಳಗೆ ಮುಂತಾವರಿದ್ದರು.