ಚಿಂಚೋಳಿ: ಗಡಿಗ್ರಾಮ ಕುಂಚಾವರಂ ಮತ್ತು ತಾಲ್ಲೂಕಿನ ಹೃದಯಭಾಗ ಚಿಮ್ಮನಚೋಡ, ಐನಾಪುರ, ಮೋಘಾ, ರಟಕಲ್ ಗ್ರಾಮಗಳಲ್ಲಿ ಪಿಯು ಕಾಲೇಜು ಮಂಜೂರಾತಿ ಕುರಿತು ಜನರಿಂದ ಬೇಡಿಕೆ ಬಂದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಪ್ರೌಢ ಶಾಲೆ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆಎಂದು ಶಾಸಕ ಅವಿನಾಶ ಉಮೇಶ ಜಾಧವ ತಿಳಿಸಿದರು.