ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ADVERTISEMENT

ಶ್ರೀಕ್ಷೇತ್ರ ರೇವಗ್ಗಿ ಗುಡ್ಡ ಕಮಲಾಪುರ ತಾಲ್ಲೂಕಿಗೆ ಸೇರ್ಪಡೆ

ಅರಣಕಲ್ ಗ್ರಾ.ಪಂ ವ್ಯಾಪ್ತಿಯ ಮೂರು ಹಳ್ಳಿ - ತಾಂಡಾ ವಿಂಗಡಣೆ
Published : 30 ಡಿಸೆಂಬರ್ 2025, 7:30 IST
Last Updated : 30 ಡಿಸೆಂಬರ್ 2025, 7:30 IST
ಫಾಲೋ ಮಾಡಿ
Comments
ಕಮಲಾಪುರದಲ್ಲಿ ಪಹಣಿ ಸರ್ವೆ ಆದಾಯ-ಜಾತಿ ಪತ್ರ ಇತರ ಸೇವೆ ಲಭ್ಯವಿದೆ. ಬಿತ್ತನೆ ಬೀಜ ಸಿಕ್ಕು ಉಳಿದೆಲ್ಲವು ಕಾಳಗಿ ತಾಲ್ಲೂಕಿನಿಂದಲೇ ಪಡೆದಿದ್ದೇವೆ.
ಶಿವರಾಜ ಪಾಟೀಲ, ಗೊಣಗಿ ನಿವಾಸಿ
ಇಲ್ಲಿನ್ನೂ ಅಸ್ತವ್ಯಸ್ಥವೆ ಇದ್ದು ಸಾಮಾಜಿಕ ಭದ್ರತಾ ಯೋಜನೆ ಮಾಸಾಶನ ಚೆಕ್ ಮಾಡಲು ಪೊಲೀಸ್ ಠಾಣೆ ಇತರ ಕೆಲಸಕ್ಕಾಗಿ ಇನ್ನೂ ಕಾಳಗಿ ಕಡೆಗೆ ಓಡಾಡುತ್ತಿದ್ದೇವೆ
ಸಂಗಮೇಶ ಕಲಗುರ್ತಿ, ಅರಣಕಲ್ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT