ಶಾಸಕ ಅಲ್ಲಮಪ್ರಭು ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ರಾಜಕುಮಾರ ಉದನೂರು ಮಾತನಾಡಿದರು. ಬಸಯ್ಯ ಮಠಪತಿ, ಶರಣರಾಜ ಚಪ್ಪರಬಂಧಿ, ಶ್ರೀಶೈಲ ನಾಗರಾಳ, ಲಾಲಅಹ್ಮದ್, ಸಂಸ್ಥೆಯ ಅಧ್ಯಕ್ಷೆ ಭಾಗಮ್ಮ ಉದನೂರ, ಆಡಳಿತ ಅಧಿಕಾರಿ ಗುರು ಸಾಲಿಮಠ, ಬೋಧಕರಾದ ಅಭಿಲಾಷಾ, ಶರಣಯ್ಯ ಸ್ವಾಮಿ, ಲತಾ, ಕಾವ್ಯ, ಶಾಂತಾ, ಜ್ಯೋತಿ, ಭಾಗ್ಯಶ್ರೀ, ಮಾಲಾಶ್ರೀ ಇದ್ದರು. ಶಿಕ್ಷಕಿ ಸ್ವಾತಿ ನಿರೂಪಿಸಿದರು. ಶಿಕ್ಷಕಿ ನತಾಶಾ ಸ್ವಾಗತಿಸಿದರು. ಯುನೈಟೆಡ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವೂ ನಡೆಯಿತು.