ಪ್ರಶಾಂತ ನಗರದ ಹನುಮಾನ ಮಂದಿರದ ಅರ್ಚಕ ಗುಂಡಾಚಾರ್ಯ ನರಿಬೋಳ, ಗೋ ಪ್ರೇಮಿ ಕಿಶೋರ ದೇಶಪಾಂಡೆ ಪ್ರಸನ್ನದನಾಚಾರ್ಯ ಜೋಶಿ, ಸಾಹಿತಿ ಸ್ವಾಮಿರಾವ ಕುಲಕರ್ಣಿ, ಭುರ್ಲಿ ಪ್ರಹ್ಲಾದ, ವ್ಯಾಸರಾಜ, ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಅಧ್ಯಕ್ಷೆ ಜ್ಯೋತಿ ಲಾತೂರಕರ್, ಉಷಾ ಲಾತೂರಕರ್, ಛಾಯಾ ಮುಳುರ, ಜಾನಕಿ ದೇಶಪಾಂಡೆ, ಶಾಂತಿ ದೇಸಾಯಿ, ಅನಿಲ ಕುಲಕರ್ಣಿ, ಸುರೇಶ ಕುಲಕರ್ಣಿ, ವಿನೂತ ಜೋಶಿ ಹಾಗೂ ಇತರರು ಪಾಲ್ಗೊಂಡಿದ್ದರು.