ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

South Africa shooting| ಅಪರಿಚಿತನಿಂದ ಗುಂಡಿನ ದಾಳಿ; 10 ನಾಗರಿಕರ ಸಾವು

Johannesburg Shooting: ದಕ್ಷಿಣ ಆಫ್ರಿಕಾದ ಬೆಕ್ಕರ್ಸ್ಡಾಲ್ ಪಟ್ಟಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಾಗರಿಕರ ಮೇಲೆ ಗುಂಡಿನ ದಾಳಿ ಮಾಡಿದ್ದು, ಘಟನೆಯಲ್ಲಿ 10 ಜನರು ಮೃತಪಟ್ಟಿದ್ದಾರೆ.
Last Updated 21 ಡಿಸೆಂಬರ್ 2025, 5:44 IST
South Africa shooting| ಅಪರಿಚಿತನಿಂದ ಗುಂಡಿನ ದಾಳಿ; 10 ನಾಗರಿಕರ ಸಾವು

ಶಬರಿಮಲೆ ಏರ್‌ಪೋರ್ಟ್‌: ಭೂಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ

Kerala High Court: ಉದ್ದೇಶಿತ ಶಬರಿಮಲೆ ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ಗೆ ಭೂ ಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಯೋಜನೆಗೆ ಎಷ್ಟು ಭೂಮಿ ಬೇಕೆನ್ನುವುದನ್ನು ನಿರ್ಣಯಿಸಲು ಸರ್ಕಾರ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.
Last Updated 21 ಡಿಸೆಂಬರ್ 2025, 3:34 IST
ಶಬರಿಮಲೆ ಏರ್‌ಪೋರ್ಟ್‌: ಭೂಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ

ಭ್ರಷ್ಟಾಚಾರ: ಲೆಫ್ಟಿನೆಂಟ್ ಕರ್ನಲ್ ಬಂಧಿಸಿದ ಸಿಬಿಐ; ₹2.36 ಕೋಟಿ ನಗದು ವಶ

ಅಧಿಕಾರಿಯ ಬಳಿ ಬರೋಬ್ಬರಿ ₹2.36 ಕೋಟಿ ನಗದು ವಶ
Last Updated 21 ಡಿಸೆಂಬರ್ 2025, 0:30 IST
ಭ್ರಷ್ಟಾಚಾರ: ಲೆಫ್ಟಿನೆಂಟ್ ಕರ್ನಲ್ ಬಂಧಿಸಿದ ಸಿಬಿಐ; ₹2.36 ಕೋಟಿ ನಗದು ವಶ

ಮೊಟ್ಟೆ ಸೇವನೆ ಸುರಕ್ಷಿತ; ಕ್ಯಾನ್ಸರ್‌ಕಾರಕ ಅಂಶವಿಲ್ಲ: ಎಫ್‌ಎಸ್‌ಎಸ್‌ಎಐ

ಆರೋಪಗಳಿಗೆ ವೈಜ್ಞಾನಿಕ ಆಧಾರವಿಲ್ಲ: ಎಫ್‌ಎಸ್‌ಎಸ್‌ಎಐ
Last Updated 20 ಡಿಸೆಂಬರ್ 2025, 19:38 IST
ಮೊಟ್ಟೆ ಸೇವನೆ ಸುರಕ್ಷಿತ; ಕ್ಯಾನ್ಸರ್‌ಕಾರಕ ಅಂಶವಿಲ್ಲ: ಎಫ್‌ಎಸ್‌ಎಸ್‌ಎಐ

ಭಾರತದಲ್ಲಿ ಈಗ 23 ಏಮ್ಸ್‌ ಇವೆ: ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

Health Commitment: ದೇಶಾದ್ಯಂತ ಉತ್ತಮ ಆರೋಗ್ಯ ಸೇವೆ ಮತ್ತು ವೈದ್ಯಕೀಯ ತರಬೇತಿ ವಿಸ್ತರಿಸುವ ಕಾರ್ಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ.
Last Updated 20 ಡಿಸೆಂಬರ್ 2025, 16:23 IST
ಭಾರತದಲ್ಲಿ ಈಗ 23 ಏಮ್ಸ್‌ ಇವೆ: ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

ಗುವಾಹಟಿ | ನುಸುಳುಕೋರರ ಮೇಲೆ ಎಸ್‌ಐಆರ್‌ ಪ್ರಹಾರ: ಪ್ರಧಾನಿ ಮೋದಿ

Election Integrity: ಚುನಾವಣಾ ಆಯೋಗ ಎಸ್‌ಐಆರ್‌ ಮೂಲಕ ನುಸುಳುಕೋರರನ್ನು ಬೇರ್ಪಡಿಸಲು ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್‌ ಸೇರಿದಂತೆ ದೇಶದ್ರೋಹಿ ಶಕ್ತಿಗಳು ಅವರನ್ನು ರಕ್ಷಿಸಲು ಯತ್ನಿಸುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
Last Updated 20 ಡಿಸೆಂಬರ್ 2025, 16:15 IST
ಗುವಾಹಟಿ | ನುಸುಳುಕೋರರ ಮೇಲೆ ಎಸ್‌ಐಆರ್‌ ಪ್ರಹಾರ: ಪ್ರಧಾನಿ ಮೋದಿ

ಬಿಎಸ್‌ಎಫ್‌ನಲ್ಲಿ ಮಾಜಿ ಅಗ್ನಿವೀರರ ಕೋಟಾ ಶೇ 50ಕ್ಕೆ ಹೆಚ್ಚಳ: ಕೇಂದ್ರ ಗೃಹ ಇಲಾಖೆ

Recruitment Policy: ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ ನೀಡುವ ಕೋಟಾವನ್ನು ಶೇಕಡ 10ರಿಂದ ಶೇ 50ಕ್ಕೆ ಹೆಚ್ಚಿಸಿ ಕೇಂದ್ರ ಗೃಹ ಇಲಾಖೆ ರಾಜ್ಯಪತ್ರ ಹೊರಡಿಸಿದೆ.
Last Updated 20 ಡಿಸೆಂಬರ್ 2025, 16:14 IST
ಬಿಎಸ್‌ಎಫ್‌ನಲ್ಲಿ ಮಾಜಿ ಅಗ್ನಿವೀರರ ಕೋಟಾ ಶೇ 50ಕ್ಕೆ ಹೆಚ್ಚಳ: ಕೇಂದ್ರ ಗೃಹ ಇಲಾಖೆ
ADVERTISEMENT

ಕಂಪನಿಗಳ ಮೇಲೆ ಪರಿಸರ ರಕ್ಷಣೆಯ ಹೊಣೆ: ಸುಪ್ರೀಂ ಕೋರ್ಟ್‌

ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯನ್ನು (ಸಿಎಸ್‌ಆರ್‌) ಕಾರ್ಪೊರೇಟ್ ಪರಿಸರ ಜವಾಬ್ದಾರಿಯಿಂದ (ಸಿಇಆರ್‌) ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.
Last Updated 20 ಡಿಸೆಂಬರ್ 2025, 16:04 IST
ಕಂಪನಿಗಳ ಮೇಲೆ ಪರಿಸರ ರಕ್ಷಣೆಯ ಹೊಣೆ: ಸುಪ್ರೀಂ ಕೋರ್ಟ್‌

ಬಂಗಾಳದಲ್ಲಿ ಮಹಾ ಜಂಗಲ್‌ ರಾಜ್‌: ಪ್ರಧಾನಿ ನರೇಂದ್ರ ಮೋದಿ ಆರೋಪ

Political Criticism: ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ, ಓಲೈಕೆ ಆಡಳಿತ, ಸ್ವಜನಪಕ್ಷಪಾತ ನಡೆ ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿದೆ ಮತ್ತು ಈ ಪರಿಸ್ಥಿತಿಗಳು ಬಂಗಾಳವನ್ನು ‘ಮಹಾ ಜಂಗಲ್ ರಾಜ್’ ಆಗಿ ಮಾರಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
Last Updated 20 ಡಿಸೆಂಬರ್ 2025, 16:00 IST
ಬಂಗಾಳದಲ್ಲಿ ಮಹಾ ಜಂಗಲ್‌ ರಾಜ್‌: ಪ್ರಧಾನಿ ನರೇಂದ್ರ ಮೋದಿ ಆರೋಪ

ಗೋವಾ ನೈಟ್‌‌ಕ್ಲಬ್‌ ಬೆಂಕಿ ಅವಘಡ: ಆರೋಪಿ ವಿರುದ್ಧ ಬ್ಲೂ ಕಾರ್ನರ್ ನೋಟಿಸ್‌

Interpol Notice: ಅರ್ಪೋರಾದ ನೈಟ್‌ಕ್ಲಬ್ ಬೆಂಕಿ ಪ್ರಕರಣದಲ್ಲಿ ಆರೋಪಿಯಾಗಿರುವ ಬ್ರಿಟನ್ ಪ್ರಜೆ ಸುರಿಂದರ್ ಕುಮಾರ್ ಖೋಸ್ಲಾ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲು ಗೋವಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Last Updated 20 ಡಿಸೆಂಬರ್ 2025, 15:58 IST
ಗೋವಾ ನೈಟ್‌‌ಕ್ಲಬ್‌ ಬೆಂಕಿ ಅವಘಡ: ಆರೋಪಿ ವಿರುದ್ಧ ಬ್ಲೂ ಕಾರ್ನರ್ ನೋಟಿಸ್‌
ADVERTISEMENT
ADVERTISEMENT
ADVERTISEMENT