ಶನಿವಾರ, 19 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಅರ್ಚಕರ ವೇತನ ತಾರತಮ್ಯ ನಿವಾರಣೆಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ ಭರವಸೆ

‘ಮುಜರಾಯಿ ದೇವಸ್ಥಾನಗಳ ಅರ್ಚಕರ ವೇತನ ತಾರತಮ್ಯ ನಿವಾರಿಸಲು ಕ್ರಮವಹಿಸಲಾಗಿದೆ. ಎ ಮತ್ತು ಬಿ ದರ್ಜೆ ದೇವಾಲಯಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
Last Updated 19 ಜುಲೈ 2025, 15:28 IST
ಅರ್ಚಕರ ವೇತನ ತಾರತಮ್ಯ ನಿವಾರಣೆಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ ಭರವಸೆ

NEET Option Entry: ಜುಲೈ 22 ಕೊನೆ ದಿನ

NEET UG Counselling Karnataka: ವೈದ್ಯಕೀಯ ಕೋರ್ಸ್‌ಗಳಿಗೆ ಆಯ್ಕೆ ದಾಖಲೆ ಪ್ರಕ್ರಿಯೆ ಜುಲೈ 22 ಸಂಜೆ 6ಕ್ಕೆ ಮುಕ್ತಾಯವಾಗಲಿದೆ ಎಂದು ಕೆಇಎ ನೀಡಿದ್ದು, ಅಭ್ಯರ್ಥಿಗಳು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕೆಂದು ಸೂಚಿಸಿದೆ.
Last Updated 19 ಜುಲೈ 2025, 15:25 IST
NEET Option Entry: ಜುಲೈ 22 ಕೊನೆ ದಿನ

ಮಲ್ಟಿಮೋಡ್‌ ಟ್ರಾನ್ಸ್‌ಪೋರ್ಟ್‌ ಯೋಜನೆ | ಮೆಟ್ರೊಗೆ 55 ಎಕರೆ ನೀಡಿ: ಶೋಭಾ

Shobha Karandlaje Demands Land for Metro:hebbalನಲ್ಲಿ ಟ್ರಾನ್ಸ್‌ಪೋರ್ಟ್ ಹಬ್‌ಗೆ 55 ಎಕರೆ ಭೂಮಿ ನೀಡಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅಕ್ರಮ ವಲಸಿಗರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ.
Last Updated 19 ಜುಲೈ 2025, 15:21 IST
ಮಲ್ಟಿಮೋಡ್‌ ಟ್ರಾನ್ಸ್‌ಪೋರ್ಟ್‌ ಯೋಜನೆ | ಮೆಟ್ರೊಗೆ 55 ಎಕರೆ ನೀಡಿ: ಶೋಭಾ

ಬಿಜೆಪಿಗೆ ಜಾತಿ ವಿನಾಶ ಬೇಡವಾಗಿದೆ: ಕಿಮ್ಮನೆ ರತ್ನಾಕರ

Kimmanne Ratnakar on BJP: ಜಾತ್ಯತೀತ ಪದವನ್ನೇ ಸಂವಿಧಾನದಿಂದ ತೆಗೆದುಹಾಕಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ದೂರಿದ್ದಾರೆ. ಬಿಜೆಪಿ ಮೇಲೆ ಗಂಭೀರ ಆರೋಪವಿದೆ.
Last Updated 19 ಜುಲೈ 2025, 15:17 IST
ಬಿಜೆಪಿಗೆ ಜಾತಿ ವಿನಾಶ ಬೇಡವಾಗಿದೆ: ಕಿಮ್ಮನೆ ರತ್ನಾಕರ

ಧರ್ಮಸ್ಥಳ | ಅಗತ್ಯ ಇದ್ದರೆ ಉನ್ನತ ತನಿಖೆ: ಜಿ.ಪರಮೇಶ್ವರ

Unnatural Deaths Inquiry: ಧರ್ಮಸ್ಥಳದ ಸುತ್ತಮುತ್ತ ಅಸಹಜ ಸಾವುಗಳ ಕುರಿತಂತೆ ಈಗಾಗಲೇ ಪ್ರಾಥಮಿಕ ತನಿಖೆ ಆರಂಭವಾಗಿದೆ. ಅಗತ್ಯವಿದ್ದರೆ ಉನ್ನತ ತನಿಖೆ ನಡೆಸಲು ಸಾಧ್ಯವಿದೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದಾರೆ.
Last Updated 19 ಜುಲೈ 2025, 14:42 IST
ಧರ್ಮಸ್ಥಳ | ಅಗತ್ಯ ಇದ್ದರೆ ಉನ್ನತ ತನಿಖೆ: ಜಿ.ಪರಮೇಶ್ವರ

ನೋಟುಗಳಲ್ಲಿ ಅಂಬೇಡ್ಕರ್ ಚಿತ್ರವೂ ಇರಲಿ: ಪ್ರಧಾನಿ ನರೇಂದ್ರ ಮೋದಿಗೆ ಪತ್ರ

Ambedkar Image Request: ಪ್ರಧಾನಿ ಮೋದಿಗೆ ಪತ್ರ ಬರೆದ ವಿಚಾರ ವೇದಿಕೆ, ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿ ಕರೆನ್ಸಿ ನೋಟುಗಳಲ್ಲಿ ಅಂಬೇಡ್ಕರ್ ಚಿತ್ರ ಬಳಸಬೇಕು ಎಂದು ಕೋರಿದೆ.
Last Updated 19 ಜುಲೈ 2025, 14:40 IST
ನೋಟುಗಳಲ್ಲಿ ಅಂಬೇಡ್ಕರ್ ಚಿತ್ರವೂ ಇರಲಿ: ಪ್ರಧಾನಿ ನರೇಂದ್ರ ಮೋದಿಗೆ ಪತ್ರ

ಜುಲೈ 21ರಂದು ರೈತ ಹುತ್ಮಾತರ ದಿನಾಚರಣೆ: ಕೋಡಿಹಳ್ಳಿ ಚಂದ್ರಶೇಖರ್

‘ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜುಲೈ 21ರಂದು ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
Last Updated 19 ಜುಲೈ 2025, 14:32 IST
ಜುಲೈ 21ರಂದು ರೈತ ಹುತ್ಮಾತರ ದಿನಾಚರಣೆ:  ಕೋಡಿಹಳ್ಳಿ ಚಂದ್ರಶೇಖರ್
ADVERTISEMENT

ಎಂಆರ್‌ಪಿಎಲ್‌ಗೆ ₹ 272 ಕೋಟಿ ನಷ್ಟ

MRPL Quarterly Results: ಮಂಗಳೂರು ರಿಫೈನರಿ ಎಂಆರ್‌ಪಿಎಲ್‌ 2025–26ರ ಮೊದಲ ತ್ರೈಮಾಸಿಕದಲ್ಲಿ ₹272 ಕೋಟಿ ನಷ್ಟ ಅನುಭವಿಸಿದೆ. ಆದಾಯ ಮತ್ತು ತೈಲ ಸಂಸ್ಕರಣೆ ಉಳಿತಾಯದಲ್ಲಿ ಇಳಿಕೆಯಾಗಿದೆ.
Last Updated 19 ಜುಲೈ 2025, 13:53 IST
ಎಂಆರ್‌ಪಿಎಲ್‌ಗೆ ₹ 272 ಕೋಟಿ ನಷ್ಟ

ಮತದಾರ ಪಟ್ಟಿ ಪರಿಷ್ಕರಣೆ ಬಿಜೆಪಿ ಕುತಂತ್ರ: ಸಚಿವ ಮಹದೇವಪ್ಪ

BJP Election Strategy Allegation: ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ಎಂಬುದು ಚುನಾವಣೆಗೆ ಹಿತಕರವಾಗುವ ತಂತ್ರವಷ್ಟೆ ಎಂದು ಮಹದೇವಪ್ಪ ಬಿಜೆಪಿ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.
Last Updated 19 ಜುಲೈ 2025, 13:52 IST
ಮತದಾರ ಪಟ್ಟಿ ಪರಿಷ್ಕರಣೆ ಬಿಜೆಪಿ ಕುತಂತ್ರ: ಸಚಿವ ಮಹದೇವಪ್ಪ

ಯಾವ ಸಾಧನೆ ಮಾಡಿದ್ದೀರಿ ಎಂದು ಈ 'ಸಾಧನಾ ಸಮಾವೇಶ': ಸಿಎಂಗೆ ಆರ್‌. ಅಶೋಕ ಪ್ರಶ್ನೆ

Sadhana Samavesha: ಸಿದ್ದರಾಮಯ್ಯನವರೇ, ಯಾವ ಸಾಧನೆ ಮಾಡಿದ್ದೀರಿ ಎಂದು ಈ ಸಾಧನಾ ಸಮಾವೇಶ ಮಾಡುತ್ತಿದ್ದೀರಿ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಪ್ರಶ್ನಿಸಿದ್ದಾರೆ.
Last Updated 19 ಜುಲೈ 2025, 13:11 IST
ಯಾವ ಸಾಧನೆ ಮಾಡಿದ್ದೀರಿ ಎಂದು ಈ 'ಸಾಧನಾ ಸಮಾವೇಶ': ಸಿಎಂಗೆ ಆರ್‌. ಅಶೋಕ ಪ್ರಶ್ನೆ
ADVERTISEMENT
ADVERTISEMENT
ADVERTISEMENT