‘ಅಫಜಲಪುರ, ಕರಜಗಿ, ಅತನೂರರೈತ ಸಂಪರ್ಕ ಕೇಂದ್ರಗಳ ಇವುಗಳ ಮುಖಾಂತರ ಸ್ಪ್ರಿಂಕ್ಲರ್ ನೀಡಲಾಗುತ್ತಿದೆ. ಈ ಹಿಂದೆಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಈ ಸೆಟ್ಗಳನ್ನು ಸಹಾಯ ಧನದಲ್ಲಿ ಮಾರಾಟ ಮಾಡಲಾಗಿದೆ. ಆದರೆ, ಕಳೆದ 15 ದಿನಗಳಿಂದ ಸಾಮಾನ್ಯ ರೈತರಿಗೂ ಸಹಾಯಧನದಲ್ಲಿ ಸೆಟ್ಗಳನ್ನು ವಿತರಿಸುವ ಕೆಲಸ ನಡೆದಿದೆ’ ಎಂದು ರೈತರು ಹೇಳಿದ್ದಾರೆ.