ವಿಶ್ವ ಹಿಂದು ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಜಿಲ್ಲಾ ಸಹ-ಕಾರ್ಯದರ್ಶಿ ಅವಿನಾಶ ಮಡಿವಾಳ, ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಮುಸ್ತಾಜರ್, ಭಜರಂಗದಳ ತಾಲ್ಲೂಕು ಸಂಯೋಜಕ ಸಚಿನ್ ಮಿನಕೇರಿ, ರವಿಗೌಡ ಪೋಲಿಸ್ ಪಾಟೀಲ, ಬಸವರಾಜ ಕೋಸಗಿ, ಹೂವಪ್ಪ ಮಾಲಿ, ಬಸವರಾಜ ಬಜಾರ್, ಪ್ರಕಾಶ, ರವಿ ಹಡಪದ, ಕಾಶಿನಾಥ ಭಜಂತ್ರಿ, ಭೀಮಾಶಂಕರ ಹೂಗಾರ ಇದ್ದರು.