ಪುರಸಭೆ ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಸದಸ್ಯರಾದ ಸಂತೋಷ ಹೂಗಾರ, ಮೀರಾಜೋದ್ದಿನ್, ಬಿಆರ್ಸಿ ಗೌರಿಶಂಕರ ವರನಾಳೆ, ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಿಡಗೇರ, ಗುರುನಾಥ ಬಾವಿ, ಶ್ರೀಮಂತರಾವ ಜಿಡ್ಡೆ, ನರಸಪ್ಪ ಬಿರಾದಾರ, ರಾಣಪ್ಪ ಸಂಗನ್, ಲೋಕೇಶ ಜಾಧವ, ಪ್ರಕಾಶ ಕೋಟ್ರೆ ಇದ್ದರು. ನಿವೃತ್ತ ಶಿಕ್ಷಕರಾದ ವಿನೋಧಮಠ, ಚಂದ್ರಕಾಂತ ಪೂಲಾರೆ, ಧರ್ಮಣ್ಣಾ ಪೂಜಾರಿ ಮಾತನಾಡಿ ಸೇವಾ ಅನುಭವ ಹಂಚಿಕೊಂಡರು.