ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಗಿ | ದುರಸ್ತಿಯಾಗದ ಹೆದ್ದಾರಿ: ಸಂಚಾರ ಕಿರಿಕಿರಿ

Published : 4 ಜುಲೈ 2024, 6:15 IST
Last Updated : 4 ಜುಲೈ 2024, 6:15 IST
ಫಾಲೋ ಮಾಡಿ
Comments
ಈ ಹದಗೆಟ್ಟ ರಾಜ್ಯಹೆದ್ದಾರಿಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಸಾರ್ವಜನಿಕರಿಗೆ ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳಬೇಕು
ಪ್ರಸಾದ ಹಳ್ಳಿ ಯುವ ಮುಖಂಡ ತೆಂಗಳಿ
ತೊನಸನಹಳ್ಳಿ (ಟಿ) ನಮ್ಮ ತಾಲ್ಲೂಕಿಗೆ ಬಂದಿದ್ದರೂ ಈ ರಾಜ್ಯಹೆದ್ದಾರಿಯು ಪೂರ್ಣ ಪ್ರಮಾಣದಲ್ಲಿ ನಮಗೆ ಬರುವುದಿಲ್ಲ ನಮ್ಮ ವ್ಯಾಪ್ತಿಯಲ್ಲಿನ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದೇವೆ
ಮಲ್ಲಿಕಾರ್ಜುನ ದಂಡಿನ್ ಲೋಕೋಪಯೋಗಿ ಇಲಾಖೆ ಎಇಇ
ದಿನಾಲೂ ನಮ್ಮ ಊರಿನಿಂದ ಬೈಕ್ ಮೇಲೆ ಚಿತ್ತಾಪುರಕ್ಕೆ ಹೋಗಿ ಬರುತ್ತೇನೆ. ಈ ಹದಗೆಟ್ಟ ಹೆದ್ದಾರಿಗೆ ಬೈಕ್ ಹಾಳಾಗುವುದರ ಜತೆಗೆ ಆರೋಗ್ಯ ಕೆಡುತ್ತಿದೆ ಬಹಳ ತ್ರಾಸ್ ಆಗುತ್ತಿದೆ
ಉದಯಕುಮಾರ ಪಸ್ತಾಪುರ ಮಳಗಾ (ಕೆ) ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT