ತಾಲ್ಲೂಕಿನ ಸುಲೇಪೇಟದಲ್ಲಿ ಬೆಳಗಿನ ಜಾವ 6.50ಕ್ಕೆ ಭೂಮಿ ಅದುರಿದ ಅನುಭವವಾಗಿದೆ. ಬೆಳಿಗ್ಗೆ ಎದ್ದು ಮನೆಯಲ್ಲಿನ ದಿವಾನದ ಮೇಲೆ ಕುಳಿತಾಗ ಭೂಮಿ ಅದುರಿದ ಅನುಭವವಾಯಿತು ನಮ್ಮಮನೆಯವೆಲ್ಲಾ ಸದಸ್ಯರು ಹಾಗೂ ನೆರೆಹೊರೆಯವರು ಇದು ಖಾತ್ರಿಪಡಿಸಿದರು ಎಂದು ಸುಲೇಪೇಟದ ಉದ್ಯಮಿ ಮಹಾರುದ್ರಪ್ಪ ದೇಸಾಯಿ ಪ್ರಜಾವಾಣಿಗೆ ತಿಳಿಸಿದ್ದಾರೆ.