ಜಾತ್ರಾ ಮಹೋತ್ಸವದಲ್ಲಿ ಶಾಸಕ ಡಾ. ಅವಿನಾಶ ಜಾಧವ, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್, ಗ್ರಾ.ಪಂ. ಅಧ್ಯಕ್ಷೆ ಗೋಪಾಲ ಭೋಯಿ, ಚಂದ್ರಶೇಖರ ಜೊನ್ನಲ್, ನಾಗರಾಜ ಶೇವತಕರ್, ವಿಶ್ವನಾಥ ಈದಲಾಯಿ, ಜಗನ್ನಾಥ ಈದಲಾಯಿ, ಬಸವರಾಜ ಕಾಂಟ್ಲಿ, ಶರಣಪ್ಪ ಒರಡೆ, ಶಾಂತಕುಮಾರ ಪಲ್ಲೇದ್, ಮಹಿಪಾಲರೆಡ್ಡಿ ಪಾಟೀಲ, ವೀರಾರೆಡ್ಡಿ ಪಾಟೀಲ, ಸುದರ್ಶನರೆಡ್ಡಿ ಪಾಟೀಲ, ಭೀಮಶೆಟ್ಟಿ ಮುಕ್ಕಾ, ಜಗದೀಶ ಸಜ್ಜನ್, ವಿಜಯಕುಮಾರ ಪರೀಟ್, ರಮೇಶ ಜೊನ್ನಲ್, ರಾಘವೇಂದ್ರ ಗುತ್ತೇದಾರ, ಬ್ರಹ್ಮಯ್ಯ ಸುನಾರ್ ಇದ್ದರು.