‘ರೈತ ಹೋರಾಟದ ಹಿನ್ನಲೆಯಿಂದ ಬಂದ ನೀವು, ಅವರ ಧ್ವನಿಯಾಗಿ ನಿಂತ ಕಾರಣಕ್ಕಾಗಿಯೇ ಮುಖ್ಯಮಂತ್ರಿಯಾಗಿರುವಿರಿ. ರೈತರ ಕಷ್ಟ ನೋವುಗಳನ್ನು ಅರಿತವರಾಗಿದ್ದೀರಿ. ಆದರೆ ಇಂತಹ ಕ್ರೂರವಾದ ತಿದ್ದುಪಡಿ ಸುಗ್ರಿವಾಜ್ಞೆ ಅನುಷ್ಠಾನ ಮಾಡಿರುವುದು ರೈತ ಸಮುದಾಯಕ್ಕೆ ಮಾಡಿದ ಅನ್ಯಾಯ’ ಎಂದು ಬಿ.ಆರ್. ಪಾಟೀಲ ಟೀಕಿಸಿದ್ದಾರೆ.