ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಿ.ಬಸವರಾಜ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಮಡಿವಾಳಪ್ಪಗೌಡ ಮಾಗಣಗೇರಾ, ಮಹಾಂತೇಶ ಪುರಾಣಿಕ್, ವೀರಣ್ಣ ದೋತ್ರೆ, ಹಣಮಂತ್ರಾಯಗೌಡ ಮಾಗಣಗೇರಾ, ಬಸವರಾಜಗೌಡ ಮಾಗಣಗೇರಾ, ಮಲ್ಲನಗೌಡ ಮಳ್ಳಿ, ಚಂದ್ರಕಾಂತಗೌಡ ಮಾಗಣಗೇರಾ, ಭೂ ನ್ಯಾಯ ಮಂಡಳಿ ಸದಸ್ಯ ಹಯ್ಯಾಳಪ್ಪ ಗಂಗಾಕರ್, ಅಬ್ದುಲ್ ರಜಾಕ ಮನಿಯಾರ ಇದ್ದರು.