ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ದುಂಡಳ್ಳಿಯಿಂದ ಯಸಳೂರು, ಕ್ಯಾತೆ, ಕೊಡ್ಲಿಪೇಟೆ ರಸ್ತೆ ಅಭಿವೃದ್ಧಿಗಾಗಿ ₹ 9.85 ಕೋಟಿ ಮೊತ್ತದ ಯೋಜನೆಗೆ ಮಂಜೂರಾತಿ ದೊರೆತಿದೆ. ಅದಕ್ಕಾಗಿ 200 ಕಾಡು ಜಾತಿ ಮರಗಳು ಹಾಗೂ 6 ಬೀಟೆಗಳನ್ನು ಕಡಿಯುವ ಉದ್ದೇಶವಿದೆ. ಫೆ. 25ರ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಅರಣ್ಯ ಇಲಾಖೆಯು ಪ್ರಕಟಣೆ ಹೊರಡಿಸಿದೆ.