ಶಾಂತಿ ಪ್ರಕಾಶನ ವ್ಯವಸ್ಥಾಪಕ ಎಂ.ಎಚ್ ಮಹಮ್ಮದ್ ಕುಂಞಿ, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಬೆಗ್ಗಾಮಿ ಮಹಮ್ಮದ್ ಸಾಬ್, ಕೇರಳ ರಾಜ್ಯದ ಉಪಾಧ್ಯಕ್ಷ ಪಿ.ಮುಜೀಬ್ ರೆಹಮಾನ್, ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಆಲಿ ಉಡುಪಿ, ಕೇರಳದ ಪೀಪಲ್ಸ್ ಫೌಡೇಷನ್ ಅಧ್ಯಕ್ಷ ಎಂ.ಕೆ.ಮಹಮ್ಮದ್ ಆಲಿ, ಕಾಂಗ್ರೆಸ್ ಮುಖಂಡ ಡಾ.ಮಂಥರ್ ಗೌಡ, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಕೆ ಹಕ್ಕೀಂ, ಪಿಡಿಒ ಅನಿಲ್ ಕುಮಾರ್, ಮುಖಂಡರಾದ ಬಾಳೆಯಡ ದಿವ್ಯಾ ಮಂದಪ್ಪ, ವಿ.ಪಿ.ಶಶಿಧರ್, ಪವನ್ ಪೆಮ್ಮಯ್ಯ, ಕೆ.ಯು.ಮಜೀದ್, ಅಬ್ದುಲ್ ರಹಮಾನ್ ಇದ್ದರು.