ಕೆಪಿಸಿಸಿ ವೀಕ್ಷಕ ಟಿ.ಎಂ.ಸಾಹಿದ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ತೀತಿರ ಧರ್ಮಜ, ಮುಖಂಡರಾದ ಸಿ.ಎಸ್.ಅರುಣ್ ಮಾಚಯ್ಯ, ಕೇಚಮಾಡ ಸರಿತಾ ಪೂಣಚ್ಚ, ನೆರವಂಡ ಉಮೇಶ್, ಬಿ.ಎನ್.ಪೃಥ್ಯು, ಟಾಟು ಮೊಣ್ಣಪ್ಪ, ಕುಲ್ಲಚಂಡ ಗಣಪತಿ, ಪಿ.ಆರ್.ಪಂಕಜಾ, ಮೀದಿರಿರ ನವೀನ್, ಅಜಿತ್ ಅಯ್ಯಪ್ಪ, ನರೇನ್ ಕಾರ್ಯಪ್ಪ ಹಾಜರಿದ್ದರು.