ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಬಂದಿದ್ದು ‘ಹನಿ’ಗಾಗಿ, ಸಿಕ್ಕಿದ್ದು ‘ಪನ್ನೀರ ಹನಿ’!

ಕುಶಾಲನಗರದಲ್ಲಿ ಹಾ.ತಿ.ಜಯಪ್ರಕಾಶ್ ಅವರ ಚುಟುಕುಗಳ ಸಂಕಲನ ಬಿ.ಆರ್.ಲಕ್ಷ್ಮಣರಾವ್ ಅವರಿಂದ ಲೋಕಾರ್ಪಣೆ
Published : 28 ಅಕ್ಟೋಬರ್ 2024, 3:58 IST
Last Updated : 28 ಅಕ್ಟೋಬರ್ 2024, 3:58 IST
ಫಾಲೋ ಮಾಡಿ
Comments
ಹಾ.ತಿ.ಜಯಪ್ರಕಾಶ್ ಅವರು ಮೌನ ಸ್ವಭಾವದ ಖುಷಿ. ಅವರು 30 ವರ್ಷಗಳಿಂದಲೂ ಬರೆಯುತ್ತಲೇ ಇದ್ದಾರೆ. ಈಗ ಸಂಕಲನವಾಗಿ ಹೊರಬಂದಿದೆ.
ಬಿ.ಜಿ.ಅನಂತಶಯನ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ.
ಚುಟುಕುಗಳು ಕವಿತೆಗಳ ಒಳಗೆ ಗುಟುಕಾಗಿ ಇರುತ್ತವೆ. ಅವು ಇರುವುದನ್ನು ಮುರಿದು ಕಟ್ಟುವ ಕ್ರಿಯೆ. ಇವು ಓದುಗರ ಗ್ರಹಿಕೆಗೆ ಬೇಗ ದಕ್ಕುತ್ತದೆ.
ಟಿ.ಪಿ.ರಮೇಶ್ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ.
ಆಕ್ಷಣದ ಭಾವವನ್ನು ಕ್ಕಿಕ್ಕಿಸುವುದೇ ಚುಟುಕ. ಹಾ.ತಿ.ಜಯಪ್ರಕಾಶ್ ಅವರು 70ನೇ ವಯಸ್ಸಿನಲ್ಲೂ ಅರಳುತ್ತಿದ್ದಾರೆ.
ನಾಗೇಶ್ ಕಾಲೂರು ಹಿರಿಯ ಸಾಹಿತಿ.
ಹಲವು ದಶಕಗಳಿಂದ ಬರೆಯುತ್ತಲೇ ಇರುವ ಹಾ.ತಿ.ಜಯಪ್ರಕಾಶ್ ಅವರ ಕೆಲವು ಆಯ್ದ ಕವಿತೆಗಳನ್ನಷ್ಟೇ ಇಲ್ಲಿ ಹೊರತರಲಾಗಿದೆ
ಎಚ್.ಟಿ.ಅನಿಲ್ ಪ್ರಕಾಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT