ನ್ಯಾಯಮೂರ್ತಿ ಅವರು ಗದ್ದುಗೆಯ ಜಾಗವನ್ನು ಸರ್ವೆ ಮಾಡಿ ಅತಿಕ್ರಮಿಸಿರುವ ಜಾಗವನ್ನು ಗುರುತಿಸಬೇಕು. ನಂತರ, ಒತ್ತುವರಿ ತೆರವು ಮಾಡಿ ಗದ್ದುಗೆಯನ್ನು ಎಲ್ಲ ರೀತಿಯಿಂದಲೂ ಸ್ಮಾರಕವಾಗಿ ರಕ್ಷಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಆದೇಶಿಸಿದ್ದಾರೆ. ಬಳಿಕ ಕೈಗೊಂಡ ಕ್ರಮದ ಬಗ್ಗೆ ವಿವರವಾದ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ. ಮುಂದಿನ ವಿಚಾರಣೆಯು ಏಪ್ರಿಲ್ 28ಕ್ಕೆ ನಡೆಯಲಿದೆ.