ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಸುಂಟಿಕೊಪ್ಪ: ಹೆಚ್ಚಿದ ಕಾಡಾನೆ ಉಪಟಳ

ತೋಟಗಳಲ್ಲಿ ಬೆಳೆ ನಾಶ, ಜನವಸತಿ ಪ್ರದೇಶಗಳತ್ತ ಗಜಪಯಣ
Published : 15 ಜುಲೈ 2025, 2:23 IST
Last Updated : 15 ಜುಲೈ 2025, 2:23 IST
ಫಾಲೋ ಮಾಡಿ
Comments
ಸುಂಟಿಕೊಪ್ಪ ಸಮೀಪದ ತೋಟದಲ್ಲಿ ಕಂಡು ಬಂದ ಕಾಡಾನೆಗಳ ಹೆಜ್ಜೆ ಗುರುತುಗಳು
ಸುಂಟಿಕೊಪ್ಪ ಸಮೀಪದ ತೋಟದಲ್ಲಿ ಕಂಡು ಬಂದ ಕಾಡಾನೆಗಳ ಹೆಜ್ಜೆ ಗುರುತುಗಳು
ಗುಂಡುಗುಟ್ಟಿ ತೋಟದ ಬೇಲಿಯನ್ನು ತುಳಿದು ದ್ವಂಸಗೊಳಿಸಿರುವುದು
ಗುಂಡುಗುಟ್ಟಿ ತೋಟದ ಬೇಲಿಯನ್ನು ತುಳಿದು ದ್ವಂಸಗೊಳಿಸಿರುವುದು
ತೋಟದ ಬೆಳೆಗಳನ್ನು ಧ್ವಂಸಗೊಳಿಸುತ್ತಿದ್ದ ಕಾಡಾನೆಗಳು ಇದೀಗ ಹಗಲು ವೇಳೆಯಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿರುವುದು ಭಯ ಉಂಟು ಮಾಡಿದೆ
ದಿನೇಶ್ ತೊಂಡೂರು ನಿವಾಸಿ
ಕಾಡಾನೆಗಳು ಫಸಲು ಮಾತ್ರವಲ್ಲ ಜನರ ಪ್ರಾಣಕ್ಕೂ ಅಪಾಯ ತರುವ ಸಾಧ್ಯತೆ ಇದೆ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು
ಅಬ್ಧುಲ್ ಸಲಾಂ ಉಲುಗುಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT