ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಮಡಿಕೇರಿ | ಉಷ್ಣಾಂಶ ಏರಿಕೆ: ಬಸವಳಿದ ಶ್ವಾನಗಳು

Published : 6 ಮಾರ್ಚ್ 2025, 7:30 IST
Last Updated : 6 ಮಾರ್ಚ್ 2025, 7:30 IST
ಫಾಲೋ ಮಾಡಿ
Comments
ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಪಶು ವೈದ್ಯಕೀಯ ಪಾಲಿ ‌ಕ್ಲಿನಿಕ್‌ಗೆ ಸಾಕು ನಾಯಿಯೊಂದನ್ನು ಬುಧವಾರ ಉಪನಿರ್ದೇಶಕ ಡಾ.ಕ್ಯಾಪ್ಟನ್ ತಿಮ್ಮಯ್ಯ ಪರೀಕ್ಷಿಸಿದರು
ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಪಶು ವೈದ್ಯಕೀಯ ಪಾಲಿ ‌ಕ್ಲಿನಿಕ್‌ಗೆ ಸಾಕು ನಾಯಿಯೊಂದನ್ನು ಬುಧವಾರ ಉಪನಿರ್ದೇಶಕ ಡಾ.ಕ್ಯಾಪ್ಟನ್ ತಿಮ್ಮಯ್ಯ ಪರೀಕ್ಷಿಸಿದರು
ಉಷ್ಣಾಂಶ ಏರಿಕೆಯಾಗಿ ನೀರನ್ನು ಸರಿಯಾಗಿ ಕೊಡದೇ ಇರುವುದರಿಂದ ಒತ್ತಡ ಹೆಚ್ಚಾಗುತ್ತದೆ. ಕನಿಷ್ಠ ಎಂದರೂ ಸಾಕು ನಾಯಿಗಳಿಗೆ ದಿನಕ್ಕೆ 5 ಬಾರಿಯಾದರೂ ನೀರನ್ನು ಕುಡಿಸಲೇಬೇಕು.
ಲಿಂಗರಾಜ ದೊಡ್ಡಮನಿ ಪಶುಪಾಲನಾ ಇಲಾಖೆ ಉಪನಿರ್ದೇಶಕ.
ಕಾಯಿಲೆಯ ಲಕ್ಷಣಗಳು ಕಂಡು ಬಂದ ಕೂಡಲೇ ಚಿಕಿತ್ಸೆ ಕೊಡಿಸಬೇಕು. ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸುವುದು ಉತ್ತಮ
ಡಾ.ಕ್ಯಾಪ್ಟನ್ ತಿಮ್ಮಯ್ಯ ಕೊಡಗು ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್ ಉಪನಿರ್ದೇಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT