ಕವಿಗೋಷ್ಠಿಯಲ್ಲಿ ತೃತೀಯ ಸ್ಥಾನ ಪಡೆದ ಸುಶೀಲಾ ಕುಶಾಲಪ್ಪ ದ್ವಿತೀಯ ಸ್ಥಾನ ಪಡೆದ ವೈಲೇಶ್ ಹಾಗೂ ಪ್ರಥಮ ಸ್ಥಾನ ಪಡೆದ ರಾಧಿಕಾ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ಪ್ರೀತಿ ಡಿಸೋಜಾ ಕಡ್ಲೇರ ಆಶಾ ಧರ್ಮಪಾಲ್ ಜಾನಕಿ ಮಾಚಯ್ಯ ಚಂದನ್ ನಂದರಬೆಟ್ಟು ಬಬ್ಬೀರ ಸರಸ್ವತಿ ಸಿ.ಎಸ್ ಸುರೇಶ್ ಕಿಗ್ಗಾಲು ಗಿರೀಶ್ ತಮ್ಮಯ್ಯ ಹೇಮಂತ್ ಪಾರೇರ ಭಾಗವಹಿಸಿದ್ದರು.