ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಜಿನುಗುವ ಮಳೆಯ ನಡುವೆ ಧುಮುಕಿತು ಕಾವ್ಯಧಾರೆ

Published : 24 ಜೂನ್ 2024, 5:05 IST
Last Updated : 24 ಜೂನ್ 2024, 5:05 IST
ಫಾಲೋ ಮಾಡಿ
Comments
ಕವಿಗೋಷ್ಠಿಯಲ್ಲಿ ತೃತೀಯ ಸ್ಥಾನ ಪಡೆದ ಸುಶೀಲಾ ಕುಶಾಲಪ್ಪ ದ್ವಿತೀಯ ಸ್ಥಾನ ಪಡೆದ ವೈಲೇಶ್ ಹಾಗೂ ಪ್ರಥಮ ಸ್ಥಾನ ಪಡೆದ ರಾಧಿಕಾ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ಪ್ರೀತಿ ಡಿಸೋಜಾ ಕಡ್ಲೇರ ಆಶಾ ಧರ್ಮಪಾಲ್ ಜಾನಕಿ ಮಾಚಯ್ಯ ಚಂದನ್ ನಂದರಬೆಟ್ಟು ಬಬ್ಬೀರ ಸರಸ್ವತಿ ಸಿ.ಎಸ್ ಸುರೇಶ್ ಕಿಗ್ಗಾಲು ಗಿರೀಶ್ ತಮ್ಮಯ್ಯ ಹೇಮಂತ್ ಪಾರೇರ ಭಾಗವಹಿಸಿದ್ದರು.
ಕವಿಗೋಷ್ಠಿಯಲ್ಲಿ ತೃತೀಯ ಸ್ಥಾನ ಪಡೆದ ಸುಶೀಲಾ ಕುಶಾಲಪ್ಪ ದ್ವಿತೀಯ ಸ್ಥಾನ ಪಡೆದ ವೈಲೇಶ್ ಹಾಗೂ ಪ್ರಥಮ ಸ್ಥಾನ ಪಡೆದ ರಾಧಿಕಾ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ಪ್ರೀತಿ ಡಿಸೋಜಾ ಕಡ್ಲೇರ ಆಶಾ ಧರ್ಮಪಾಲ್ ಜಾನಕಿ ಮಾಚಯ್ಯ ಚಂದನ್ ನಂದರಬೆಟ್ಟು ಬಬ್ಬೀರ ಸರಸ್ವತಿ ಸಿ.ಎಸ್ ಸುರೇಶ್ ಕಿಗ್ಗಾಲು ಗಿರೀಶ್ ತಮ್ಮಯ್ಯ ಹೇಮಂತ್ ಪಾರೇರ ಭಾಗವಹಿಸಿದ್ದರು.
ಜನರಲ್ಲಿ ಜಾಗೃತಿ ಮೂಡಿಸುವುದು ಅವರ ಜವಾಬ್ದಾರಿ ನೆನಪಿಸುವುದು ಹೊಸಬರಿಗೆ ವೇದಿಕೆ ಕಲ್ಪಿಸುವುದು ಬಾಂಧವ್ಯ ಗಟ್ಟಿ ಗೊಳಿಸುವುದು ಕವಿಗೋಷ್ಠಿಯ ಉದ್ದೇಶ
ಬಬ್ಬೀರ ಸರಸ್ವತಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT