ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಪತ್ರಿಕಾ ವಿತರಕರ ದಿನಾಚರಣೆ | ಮಡಿಕೇರಿ: ನಗರಸಭೆಗೆ ತಲುಪದ ಪತ್ರಿಕಾ ವಿತರಕರ ಕೂಗು

Published : 4 ಸೆಪ್ಟೆಂಬರ್ 2025, 4:12 IST
Last Updated : 4 ಸೆಪ್ಟೆಂಬರ್ 2025, 4:12 IST
ಫಾಲೋ ಮಾಡಿ
Comments
ಟಿ.ಜಿ.ಸತೀಶ್.
ಟಿ.ಜಿ.ಸತೀಶ್.
ನಂಗಾರು ಜಮುನಾ ವಸಂತ್
ನಂಗಾರು ಜಮುನಾ ವಸಂತ್
ಮಡಿಕೇರಿಯ ಪತ್ರಿಕಾ ವಿತರಕರು ನಿರ್ದಿಷ್ಟ ಜಾಗದ ಕುರಿತು ಮನವಿ ಪತ್ರ ಸಲ್ಲಿಸಿದರೆ ಅದನ್ನು ಕೌನ್ಸಿಲ್‌ ಸಭೆಯಲ್ಲಿ ಮಂಡಿಸಲು ಪರಿಗಣಿಸಲಾಗುವುದು
ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆಯ ಪೌರಾಯುಕ್ತ
ಪತ್ರಿಕೆ ಎಂದರೆ ಲಕ್ಷ್ಮಿ; ಜಮುನಾ
ಪತ್ರಿಕೆ ಎಂದರೆ ಅದು ಲಕ್ಷ್ಮಿ ಎಂದು ನಾನು ಭಾವಿಸಿರುವೆ. ಪತ್ರಿಕಾ ವಿತರಣೆಯನ್ನು ಕರಾರುವಕ್ಕಾಗಿ ಶಿಸ್ತುಬದ್ಧವಾಗಿ ಮಾಡಿದರೆ ಬದುಕು ಸಾಗಿಸಲು ಯಾವುದೇ ತೊಂದರೆ ಇರದು. ಆದರೆ ಸಮಾಜ ಮತ್ತು ಸರ್ಕಾರ ನಮಗೊಂದು ಗೌರವ ಕೊಡಬೇಕು. ಈ ಕ್ಷೇತ್ರಕ್ಕೆ ಕಾಲಿಡುವಾಗ ಒಂದು ತಿಂಗಳು ಇರುತ್ತೇನೋ ಅಥವಾ 6 ತಿಂಗಳು ಇರುತ್ತೇನೋ ಎಂಬ ಭಾವನೆಯಿಂದಲೇ ಬಂದೆ. ಆದರೆ ಈಗ 15 ವರ್ಷಗಳು ಉರುಳಿವೆ. ಒಂದು ದಿನವೂ ರಜೆ ಮಾಡದೇ ಪತಿಯ ಸಹಕಾರದಿಂದ ಕಾರ್ಯನಿರ್ವಹಿಸುತ್ತಿರುವೆ. ನಂಗಾರು ಜಮುನಾ ವಸಂತ್ ಪತ್ರಿಕಾ ವಿತರಕರು ಗೋಣಿಕೊಪ್ಪಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT