ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ಪ್ರಜಾವಾಣಿ' ವರದಿ ಫಲಶ್ರುತಿ: ಕೀರೆಹೊಳೆ ಸ್ವಚ್ಛತೆಗೆ ಮುಂದಾದ ಪಂಚಾಯಿತಿ

ತ್ಯಾಜ್ಯ ಮುಕ್ತಿಗೆ ವೈಜ್ಞಾನಿಕ ಕ್ರಮ; ಪ್ಲಾಸ್ಟಿಕ್ ಪೈಪ್, ‍ತಂತಿ ಬಲೆ ಮೂಲಕ ತ್ಯಾಜ್ಯ ಸಂಗ್ರಹ
Published : 13 ಜೂನ್ 2024, 6:16 IST
Last Updated : 13 ಜೂನ್ 2024, 6:16 IST
ಫಾಲೋ ಮಾಡಿ
Comments
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ತ್ಯಾಜ್ಯ ಹೊಂಡವಾದ ಕೀರೆಹೊಳೆ’ ವಿಶೇಷ ವರದಿ
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ತ್ಯಾಜ್ಯ ಹೊಂಡವಾದ ಕೀರೆಹೊಳೆ’ ವಿಶೇಷ ವರದಿ
ಪೊನ್ನಣ್ಣ
ಪೊನ್ನಣ್ಣ
ಹೊಳೆಗೆ ತ್ಯಾಜ್ಯ ಸೇರುವ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಮುಂದೆ ಸೇರದಂತೆ ಎಚ್ಚರ ವಹಿಸಲಾಗಿದೆ. ತ್ಯಾಜ್ಯ ಎಸೆಯುವವರ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುವುದು. ಶಾಸಕರ ಸಲಹೆಯಂತೆ ತ್ಯಾಜ್ಯ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗಿದೆ
-ತಿಮ್ಮಯ್ಯ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಪಿಡಿಒ.
ಹೂಳು ತೆಗೆಸಿದರೆ ಸಾಲದು. ಅದಕ್ಕೆ ಸೇರುವ ತ್ಯಾಜ್ಯವನ್ನು ಮೊದಲು ತಡೆಗಟ್ಟಬೇಕು. ಸ್ವಚ್ಛ ಪರಿಸರ ನಿರ್ಮಿಸುವುದು ಸ್ಥಳೀಯರ ಮೊದಲ ಕರ್ತವ್ಯವಾಗಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ
- ಎ.ಎಸ್.ಪೊನ್ನಣ್ಣ ಶಾಸಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT