‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ತ್ಯಾಜ್ಯ ಹೊಂಡವಾದ ಕೀರೆಹೊಳೆ’ ವಿಶೇಷ ವರದಿ
ಪೊನ್ನಣ್ಣ
ಹೊಳೆಗೆ ತ್ಯಾಜ್ಯ ಸೇರುವ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಮುಂದೆ ಸೇರದಂತೆ ಎಚ್ಚರ ವಹಿಸಲಾಗಿದೆ. ತ್ಯಾಜ್ಯ ಎಸೆಯುವವರ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುವುದು. ಶಾಸಕರ ಸಲಹೆಯಂತೆ ತ್ಯಾಜ್ಯ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗಿದೆ
-ತಿಮ್ಮಯ್ಯ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಪಿಡಿಒ.
ಹೂಳು ತೆಗೆಸಿದರೆ ಸಾಲದು. ಅದಕ್ಕೆ ಸೇರುವ ತ್ಯಾಜ್ಯವನ್ನು ಮೊದಲು ತಡೆಗಟ್ಟಬೇಕು. ಸ್ವಚ್ಛ ಪರಿಸರ ನಿರ್ಮಿಸುವುದು ಸ್ಥಳೀಯರ ಮೊದಲ ಕರ್ತವ್ಯವಾಗಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ